ಸಾಂಕೇತಿಕ ಚಿತ್ರ 
ದೇಶ

ಸರ್ಕಾರದ ಕ್ರಮದ ಫಲಿತಾಂಶ: 14 ವರ್ಷಗಳಿಂದ ಕಾಣೆಯಾಗಿದ್ದ ಬಾಲಕಿ ಮರಳಿ ಮನೆಗೆ

14 ವರ್ಷಗಳಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಜಾರ್ಖಂಡ್ ಸರ್ಕಾರದ ಕ್ರಮಗಳಿಂದಾಗಿ ಮರಳಿ ಮನೆಗೆ ಸೇರಿದ್ದಾಳೆ. 

ರಾಂಚಿ: 14 ವರ್ಷಗಳಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಜಾರ್ಖಂಡ್ ಸರ್ಕಾರದ ಕ್ರಮಗಳಿಂದಾಗಿ ಮರಳಿ ಮನೆಗೆ ಸೇರಿದ್ದಾಳೆ. 

ಗುಮ್ಲಾದ ಕಿತಮ್ ಗ್ರಾಮದ ಜಯಂತಿ ಲಕ್ರಾ ಮನೆಗೆ ಮರಳಿರುವ ಬಾಲಕಿಯಾಗಿದ್ದು ಈಕೆ ತನ್ನ ಗ್ರಾಮದಿಂದ 14 ವರ್ಷಗಳಿಂದ ನಾಪತ್ತೆಯಾಗಿದ್ದಳು.

ಸಂತ ಅನ್ನ ಚೈನಾಪುರದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಜಯಂತಿ ನಾಪತ್ತೆಯಾಗಿದ್ದರು. 

ಜಾರ್ಖಂಡ್ ನ ಬಾಲಕಿ ಪಂಜಾಬ್ ನಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ಸಿಎಂ ಹೆಮಂತ್ ಸೊರೆನ್ ಆಕೆಯನ್ನು ಪುನಃ ಮನೆಗೆ ಸೇರಿಸುವುದಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಇದರ ಭಾಗವಾಗಿ ಸಿಎಂ ಕಾರ್ಮಿಕ ಇಲಾಖೆಯ ರಾಜ್ಯ ವಲಸಿಗ ಕಂಟ್ರೋಲ್ ರೂಮ್ ಗೆ ಸೂಚನೆಗಳನ್ನು ನೀಡಿದ್ದಾರೆ. ಇಲಾಖೆ ಕಾರ್ಯಪ್ರವೃತ್ತವಾದ ಪರಿಣಾಮ ಬಾಲಕಿ ತನ್ನ ಪೋಷಕರೊಂದಿಗೆ ಗ್ರಾಮಕ್ಕೆ ವಾಪಸ್ಸಾಗಿದ್ದಾಳೆ.

ಕಿತಮ್ ಗ್ರಾಮದ ಮೂಲದ ಈಕೆ ನಾಪತ್ತೆಗೂ ಮುನ್ನ ಸಂತ್ ಅನ್ನಾ ಚೈನ್ಪುರ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು.

ಪಂಜಾಬ್ ತಲುಪಿದ್ದ ಈ ಬಾಲಕಿ ಅಲ್ಲಿನ ಗುರು ನಾನಕ್ ವೃದ್ಧಾಶ್ರಮದಲ್ಲಿ ಕೆಲವು ಸಮಯ ಆಶ್ರಯ ಪಡೆದಿದ್ದಳು. ಈ ಮಾಹಿತಿ ರಾಜ್ಯ ವಲಸಿಗ ಕಂಟ್ರೋಲ್ ರೂಮ್ ಗೆ ಸೆ.09 ರಂದು ತಲುಪಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT