ಸಿನಿಮಾದ ಫೋಸ್ಟರ್ 
ದೇಶ

ಭಾರತದ ರಾಯಭಾರಿ ಸ್ವಾಗತಿಸಲು ಇಸ್ರೇಲ್ ನಿಂದ 'The Diplomat' ಸಿನಿಮಾ ಪ್ರದರ್ಶನ!

ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.

ನವದೆಹಲಿ: ಇಸ್ರೇಲ್‌ನ ವಿದೇಶಾಂಗ ಸಚಿವಾಲಯ ಮಂಗಳವಾರ 'The Diplomat' ವರ್ಲ್ಡ್ ಫ್ರೀಮಿಯರ್ ಶೋ ಆಯೋಜಿಸುವ ಮೂಲಕ ಭಾರತದ ನೂತನ ರಾಯಭಾರಿ ಜೆ. ಪಿ. ಸಿಂಗ್ ಅವರನ್ನು ಸ್ವಾಗತಿಸಿತು.

ಜಾನ್ ಅಬ್ರಹಾಂ ನಟಿಸಿರುವ ಸಿನಿಮಾ ಸಿಂಗ್ ಅವರ ನೈಜ ಜೀವನದ ಕಥೆಯನ್ನಾಧಾರಿಸಿದೆ. ಪ್ರದರ್ಶನಕ್ಕೂ ಮುನ್ನಾ ಇಸ್ರೇಲಿ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರನ್ನು ಸಿಂಗ್ ಅವರನ್ನು ಭೇಟಿಯಾಗಿ ಅವರ ಹೊಸ ಕಾರ್ಯದಲ್ಲಿ ಯಶಸ್ಸನ್ನು ಬಯಸಿದರು.

ರಾಜತಾಂತ್ರಿಕತೆಗೆ ಪ್ರತಿ ದಿನವೂ ಹೊಸ ಸವಾಲುಗಳನ್ನು ಪ್ರಸ್ತುತಪಡಿಸುವುದರೊಂದಿಗೆ, ಪ್ರಮಾಣಿತ ಕಾರ್ಯವಿಧಾನಗಳನ್ನು ಮೀರಿ ಯೋಚಿಸುವ ಅಗತ್ಯವಿದೆ ಎಂಬುದನ್ನು ಚಿತ್ರವು ಹೇಗೆ ನೆನಪಿಸುತ್ತದೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

2002 ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಸಿಂಗ್, ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿದ್ದಾಗ ಭಾರತೀಯ ಹೈಕಮಿಷನ್ ನಲ್ಲಿ ಆಶ್ರಯ ಪಡೆದಿದ್ದ ಉಜ್ಮಾ ಅಹ್ಮದ್ ಎಂಬ ಭಾರತೀಯ ಮಹಿಳೆ, ತನ್ನನ್ನು ಅಪಹರಿಸಿ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎಂದು ಹೇಳುತ್ತಾರೆ. ರಾಜತಾಂತ್ರಿಕತೆ, ಪಾಕಿಸ್ತಾನಿ ಕಾನೂನು ಮತ್ತು ಉಜ್ಮಾ ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ ಆಗುವಲ್ಲಿ ಸಿಂಗ್ ಹೇಗೆ ಒತ್ತಡಗಳನ್ನು ನಿಭಾಯಿಸಿದರು ಎಂಬುದನ್ನು ಚಿತ್ರವು ವಿವರಿಸುತ್ತದೆ.

2002 ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಸಿಂಗ್, ಪಾಕಿಸ್ತಾನದಲ್ಲಿ ನಿಯೋಜನೆಗೊಂಡಿದ್ದಾಗ ಭಾರತೀಯ ಹೈಕಮಿಷನ್ ನಲ್ಲಿ ಆಶ್ರಯ ಪಡೆದಿದ್ದ ಉಜ್ಮಾ ಅಹ್ಮದ್ ಎಂಬ ಭಾರತೀಯ ಮಹಿಳೆ, ತನ್ನನ್ನು ಅಪಹರಿಸಿ ಪಾಕಿಸ್ತಾನಿ ವ್ಯಕ್ತಿಯೊಂದಿಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎಂದು ಹೇಳುತ್ತಾರೆ. ರಾಜತಾಂತ್ರಿಕತೆ, ಪಾಕಿಸ್ತಾನಿ ಕಾನೂನು ಮತ್ತು ಉಜ್ಮಾ ಸುರಕ್ಷಿತವಾಗಿ ಭಾರತಕ್ಕೆ ವಾಪಾಸ್ ಆಗುವಲ್ಲಿ ಸಿಂಗ್ ಹೇಗೆ ಒತ್ತಡಗಳನ್ನು ನಿಭಾಯಿಸಿದರು ಎಂಬುದನ್ನು ಚಿತ್ರವು ವಿವರಿಸುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT