ಕನ್ನಡ ಚಿತ್ರರಂಗದ ಹಿರಿಟ ನಟ ಹಾಗೂ ನಿರ್ಮಾಪಕ ದ್ವಾರಕೀಶ್ (81) ಅವರು ಮಂಗಳವಾರ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ದ್ವಾರಕೀಶ್ ಅವರು ಹೃದಯಾಘಾತದಿಂದ ಇಂದು ಇಹಲೋಕ ತ್ಯಜಿಸಿದರು. TNIE
ಕನ್ನಡದ ದಿಗ್ಗಜ ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಎಸ್ ಪಿ ಬಾಲಸುಬ್ರಮಣ್ಯಂ ಅವರೊಂದಿಗೆ ದ್ವಾರಕೀಶ್ಹೆಂಡ್ತಿ ಹೇಳಿದರೆ ಕೇಳಬೇಕು ಚಿತ್ರದಲ್ಲಿ ದ್ವಾರಕೀಶ್ಹಿರಿಯ ಹಾಸ್ಯ ನಟ ದೊಡ್ಡಣ್ಣ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗಿನ ಅಭಿಯನದ ಚಿತ್ರ'ಏನೊಂದ್ರೆ '' ಚಿತ್ರದಲ್ಲಿ ಹಾಸ್ಯ ನಟರಾದ ಟೆನ್ನಿಸ್ ಕೃಷ್ಣ, ದೊಡ್ಡಣ್ಣ ಅವರೊಂದಿಗೆ ದ್ವಾರಕೀಶ್
ಕಿಡ್ನಾಪ್ ಚಿತ್ರದಲ್ಲಿ ದ್ವಾರಕೀಶ್ಹಲೋ ಯಮ ಚಿತ್ರದಲ್ಲಿ ದೊಡ್ಡಣ್ಣನೊಂದಿಗೆ ದ್ವಾರಕೀಶ್ಗಿಡ್ಡು ದಾದಾ ಚಿತ್ರದಲ್ಲಿ ಎಂಪಿ ಶಂಕರ್ ಅವರೊಂದಿಗೆ ದ್ವಾರಕೀಶ್ದ್ವಾರಕೀಶ್ ಸನ್ಮಾನ ಕಾರ್ಯಕ್ರಮದಲ್ಲಿ ನಟಿಯರಾದ ಭವ್ಯ, ಪ್ರಮೀಳಾ ಜೋಷಾಯ್, ಭವ್ಯ ಮತ್ತಿತರರು.ಕನ್ನಡದ ದಿಗ್ಗಜ ನಟರಾದ ಡಾ. ರಾಜ್ ಕುಮಾರ್, ವಿಷ್ಣುವರ್ಧನ್ ಅವರೊಂದಿಗೆ ದ್ವಾರಕೀಶ್ಸಾಹಸ ಸಿಂಹ ವಿಷ್ಣುವರ್ಧನ್ ಜೊತೆಗಿನ ಅಭಿಯನದ ಚಿತ್ರದಲ್ಲಿ ದ್ವಾರಕೀಶ್ದ್ವಾರಕೀಶ್ ಅವರ ಪೂರ್ಣ ಹೆಸರು ಬಂಗ್ಲೆ ಶಾಮ ರಾವ್ ದ್ವಾರಕನಾಥ್. ಹಾಸ್ಯ ನಟರಾಗಿ, ನಿರ್ಮಾಪಕರಾಗಿ, ಹಲವಾರು ಭಾಷೆಯಲ್ಲಿ ನಟಿಸಿದ್ದಾರೆ.