ಪತ್ರಿಕೋದ್ಯಮ ಕೆಲಸ ಬಿಟ್ಟ ನಂತರ ಕಿರುತೆರೆಯಲ್ಲಿ ಡೊನಾಲ್ ಬಿಶ್ತ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಡೊನಾಲ್ ಬಿಶ್ತ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳು ನಾನು ಬಣ್ಣದ ಲೋಕದಿಂದ ದೂರ ಸರಿಯುವ ಯೋಜನೆ ಬಂದಿತ್ತು. ಆದರೆ ನನ್ನ ಅಚಲ ನಂಬಿಕೆ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದೆ ಎಂದರು.ದಕ್ಷಿಣ ಭಾರತದ ನಿರ್ದೇಶಕರೊಬ್ಬರು ನನ್ನ ಬಳಿ ಬಂದು ನಿನಗೆ ಅವಕಾಶ ನೀಡುತ್ತೇನೆ. ಅದಕ್ಕಾಗಿ ನೀನು ನನ್ನ ಜೊತೆ ಮಲಗಬೇಕು ಎಂದು ಕೇಳಿದರು. ಅದಕ್ಕೆ ನಾನು ನೋ ಅಂದೆ. ಅಷ್ಟೇ ಅಲ್ಲದೆ ಆತನ ವಿರುದ್ಧ ದೂರನ್ನು ಸಹ ದಾಖಲಿಸಿದ್ದೇ ಎಂದು ಹೇಳಿದ್ದಾರೆ.ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್ಡೊನಾಲ್ ಬಿಶ್ತ್