ನಿರ್ದೇಶಕ ಎ. ಪಿ. ಅರ್ಜುನ್ ಹಾಸನ ಮೂಲದ ಬಿ.ಆರ್.ಅನ್ನಪೂರ್ಣರನ್ನು ವಿವಾಹವಾಗಿದ್ದು, 5 ವರ್ಷದ ನಿರಂತರದ ಪ್ರೇಮದ ಫಲವಾಗಿ ಇಂದು ನಾಗರಬಾವಿಯಲ್ಲಿರುವ ರಾಮಸಂದ್ರದ ಮಹಾಲಕ್ಷ್ಮಿ ಎನ್ಕ್ಲೇವ್ ನಲ್ಲಿ ಅರ್ಜುನ್ ಮತ್ತು ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.ಕೆಲವೇ ಆಪ್ತರ ಸಮ್ಮುಖದಲ್ಲಿ ಅರ್ಜುನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧ್ರುವ ಸರ್ಜಾ, ಹರಿಸಂತು, ಕಿಸ್ ಚಿತ್ರದ ನಾಯಕ ವಿರಾಟ್ ಸೇರಿದಂತೆ ಅರ್ಜುನ್ ಆಪ್ತ ಗೆಳೆಯರ ಬಳಗ ವಿವಾಹದಲ್ಲಿ ಭಾಗಿಯಾಗಿದ್ದರು.ನಿರ್ದೇಶಕ ಎ.ಪಿ.ಅರ್ಜುನ್ ‘ತಂಗಿಗಾಗಿ’ ಸಿನಿಮಾದಲ್ಲಿ ಗೀತರಚನೆಕಾರನಾಗಿ ಚಿತ್ರರಂಗಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ‘ಅಂಬಾರಿ’, ‘ಅದ್ಧೂರಿ’, ‘ಐರಾವತ’, ಮತ್ತು ‘ರಾಟೆ’ ಸಿನಿಮಾಗಳಲ್ಲಿ ನಿರ್ದೇಶಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ರಿಲೀಸ್ ಆಗಿ ಯಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳುಎಪಿ ಅರ್ಜುನ್ ಮದುವೆ ಚಿತ್ರಗಳು