ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ದರ್ಶನ್ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.ಅವನೇ ಶ್ರೀಮನ್ನಾರಾಯಣ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ವಿಮರ್ಶಕ ಪ್ರಶಸ್ತಿ ಪಡೆದ ನಾಯಕ ರಕ್ಷಿತ್ ಶೆಟ್ಟಿನಟಿ ರಶ್ಮಿಕಾ ಮಂದಣ್ಣಗೆ ಎರಡೆರಡು ಸೈಮಾ 2019 ಪ್ರಶಸ್ತಿಗಳು ದೊರಕಿವೆ. 'ಯಜಮಾನ' ಸಿನಿಮಾಕ್ಕಾಗಿ ವಿಮರ್ಶಕರ ಅತ್ಯುತ್ತಮ ನಟಿ, ತೆಲುಗಿನ 'ಡಿಯರ್ ಕಾಮ್ರೇಡ್' ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.ಯಜಮಾನ ಚಿತ್ರದ ನಿರ್ದೇಶನಕ್ಕೆ ಕನ್ನಡದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಜಂಟಿಯಾಗಿ ಸ್ವೀಕರಿಸಿದ ವಿ ಹರಿಕೃಷ್ಣ ಮತ್ತು ಪೊನ್ ಕುಮಾರನ್ಯಜಮಾನ ಚಿತ್ರಕ್ಕೆ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಸ್ವೀಕರಿಸಿದ ಸಾಧು ಕೋಕಿಲಾಯಜಮಾನ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೇವರಾಜ್ ಗೆಆಯುಷ್ಮಾನ್ ಭವ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಸ್ವೀಕರಿಸಿದ ರಚಿತಾ ರಾಮ್ಭರಾಟೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನೆಗೆಟಿವ್ ಪಾತ್ರ ಪ್ರಶಸ್ತಿ ನಟ ಸಾಯಿಕುಮಾರ್ಮನೆ ಮಾರಾಟಕ್ಕಿದೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಕಾರುಣ್ಯ ರಾಮ್ ಗೆಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿ ಅಭಿಷೇಕ್ ಅಂಬರೀಷ್ ಗೆ ಅಮರ್ ಚಿತ್ರಕ್ಕೆಅತ್ಯುತ್ತಮ ಚೊಚ್ಚಲ ನಟಿ ಶ್ರೀಲೀಲಾಗೆ ಕಿಸ್ ಚಿತ್ರಕ್ಕೆಗೀತಾ ಚಿತ್ರದ ಹೇಳದೆ ಕೇಳದೆ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಅನನ್ಯ ಭಟ್'ನಟಸಾರ್ವಭೌಮ' ಸಿನಿಮಾದ ಟೈಟಲ್ ಹಾಡು ರಚಿಸಿದ್ದಕ್ಕೆ ಪವನ್ ಒಡೆಯರ್ ಅತ್ಯುತ್ತಮ ಬರಹಗಾರ ಪ್ರಶಸ್ತಿ ಲಭಿಸಿದೆ.ಕನ್ನಡ ಗೊತ್ತಿಲ್ಲ ಚಿತ್ರದ ನಿರ್ದೇಶನಕ್ಕೆ ಚೊಚ್ಚಲ ಕನ್ನಡ ನಿರ್ದೇಶಕ ಪ್ರಶಸ್ತಿ ಮಯೂರ ರಾಘವೇಂದ್ರ ಅವರಿಗೆಕಾರ್ಯಕ್ರಮದಲ್ಲಿ ತಮಿಳಿನ ನಟಿಯರಾದ ಅಕ್ಷರಾ ಹಾಸನ್, ಶೃತಿ ಹಾಸನ್ ಮತ್ತು ಹಿರಿಯ ನಟಿ ರಾಧಿಕಾ ಶರತ್ ಕುಮಾರ್ರಾಧಿಕಾ ಶರತ್ ಕುಮಾರ್, ಸುಮಲತಾ ಅಂಬರೀಷ್, ಸುಹಾಸಿನಿ ಮಣಿರತ್ನಮ್ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ಹರ್ಷಿಕಾ ಪೂಣಚ್ಚನಟಿ ಶೃತಿ ಹಾಸನ್ನಟಿ ಶೃತಿ ಹರಿಹರನ್ನಟಿ ರಶ್ಮಿಕಾ ಮಂದಣ್ಣನಟಿ ಮೀನಾಮಾನ್ವಿತಾ ಹರೀಶ್ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಸೈಮಾ ಪ್ರಶಸ್ತಿಯ ಸಹ ಸಂಸ್ಥಾಪಕಿ ಬೃಂದಾ ಪ್ರಸಾದ್ಅವನೇ ಶ್ರೀಮನ್ನಾರಾಯಣ ಚಿತ್ರದ ಕೊರಿಯಾಗ್ರಫಿ ಪ್ರಶಸ್ತಿ ಇಮ್ರಾನ್ ಸರ್ದಾರಿಯಾಗೆಶುಭ್ರಾ ಅಯ್ಯಪ್ಪಅಕ್ಷರಾ, ಶೃತಿ ಹಾಸನ್ ಮತ್ತು ಸುಹಾಸಿನಿ ಮಣಿರತ್ನಂಅಮೃತಾ ಐಯ್ಯಂಗಾರ್ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಅಂಬರೀಷ್