ಕರ್ನಾಟಕ

ಮೈಸೂರು ದಸರಾ ಮಹೋತ್ಸವಕ್ಕೆ ವೈಭವಯುತ ಚಾಲನೆ

Sumana Upadhyaya
ದಸರಾ ಉದ್ಘಾಟನೆ ವೇಳೆ ನಾಡದೇವತೆ ಚಾಮುಂಡಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿಗಳು ಹಾಗೂ ಇತರರು
ದಸರಾ ಉದ್ಘಾಟನೆ ವೇಳೆ ನಾಡದೇವತೆ ಚಾಮುಂಡಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿಗಳು ಹಾಗೂ ಇತರರು
ನಾಡದೇವತೆಗೆ ಪುಷ್ಪ ನಮನ ಸಲ್ಲಿಸಿದ ನಂತರ ವೇದಿಕೆ ಮೇಲೆ ಗಣ್ಯರು
ಕಾರ್ಯಕ್ರಮದ ಬಳಿಕ ಮೈಸೂರು ಪೇಟ ತೊಡಿಸಿ ಬೆಳ್ಳಿಯ ಮೂರ್ತಿ ನೀಡಿ ಶಾಲು , ಹಾರ ಹಾಕಿ ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಇದಕ್ಕೂ ಮುನ್ನ ಮೈಸೂರಿನ ಮಡಕರಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಗಳನ್ನು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಆತ್ಮೀಯವಾಗಿ ಬರಮಾಡಿಕೊಂಡರು
ನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿದ ರಾಷ್ಟ್ರಪತಿಗಳನ್ನು ರಾಜ್ಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು
ಮೈಸೂರಿನ ಚಾಮುಂಡಿ ದೇವಿ ದೇವಸ್ಥಾನ ಮುಂದೆ ನಾಯಕರು
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮನ
ಇಂದು ಮೈಸೂರಿನ ಅಧಿದೇವತೆ ಚಾಮುಂಡಿಯ ಅಲಂಕಾರ
ಮೈಸೂರು ದಸರಾ ಪ್ರಯುಕ್ತ ಯುವ ದಸರದಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಫಲ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆ
ಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಣೆ
ಫಲಪುಷ್ಪ ಪ್ರದರ್ಶನದಲ್ಲಿ ಅಲಂಕಾರ
ಕ್ಯಾಪ್ಸಿಕಮ್ ಮನೆಯ ಅಲಂಕಾರ
ರಾಷ್ಟ್ರಪತಿ ಭವನದ ತದ್ರೂಪವನ್ನು ಕುಪ್ಪಣ್ಣ ಪಾರ್ಕ್ ಗ್ಲಾಸ್ ಹೌಸ್ ಒಳಗೆ ರಚಿಸಿರುವುದು
ಚಾಮುಂಡಿ ಬೆಟ್ಟದಲ್ಲಿ ಇಂದು ಸಾಂಸ್ಕೃತಿಕ ತಂಡಗಳ ನೃತ್ಯ ಪ್ರದರ್ಶನ
ಸಾಂಸ್ಕೃತಿಕ ತಂಡಗಳ ನೃತ್ಯ ಪ್ರದರ್ಶನ
SCROLL FOR NEXT