ದಸರಾ ಉದ್ಘಾಟನೆ ವೇಳೆ ನಾಡದೇವತೆ ಚಾಮುಂಡಿಗೆ ಪುಷ್ಪನಮನ ಸಲ್ಲಿಸಿದ ರಾಷ್ಟ್ರಪತಿಗಳು ಹಾಗೂ ಇತರರುನಾಡದೇವತೆಗೆ ಪುಷ್ಪ ನಮನ ಸಲ್ಲಿಸಿದ ನಂತರ ವೇದಿಕೆ ಮೇಲೆ ಗಣ್ಯರುಕಾರ್ಯಕ್ರಮದ ಬಳಿಕ ಮೈಸೂರು ಪೇಟ ತೊಡಿಸಿ ಬೆಳ್ಳಿಯ ಮೂರ್ತಿ ನೀಡಿ ಶಾಲು , ಹಾರ ಹಾಕಿ ಸನ್ಮಾನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಇದಕ್ಕೂ ಮುನ್ನ ಮೈಸೂರಿನ ಮಡಕರಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಗಳನ್ನು ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಆತ್ಮೀಯವಾಗಿ ಬರಮಾಡಿಕೊಂಡರುನಂತರ ಚಾಮುಂಡಿ ಬೆಟ್ಟಕ್ಕೆ ತೆರಳಿದ ರಾಷ್ಟ್ರಪತಿಗಳನ್ನು ರಾಜ್ಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರುಮೈಸೂರಿನ ಚಾಮುಂಡಿ ದೇವಿ ದೇವಸ್ಥಾನ ಮುಂದೆ ನಾಯಕರುಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಮನಇಂದು ಮೈಸೂರಿನ ಅಧಿದೇವತೆ ಚಾಮುಂಡಿಯ ಅಲಂಕಾರಮೈಸೂರು ದಸರಾ ಪ್ರಯುಕ್ತ ಯುವ ದಸರದಲ್ಲಿ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಫಲ ಪುಷ್ಪ ಪ್ರದರ್ಶನ ವಿಶೇಷ ಆಕರ್ಷಣೆಫಲಪುಷ್ಪ ಪ್ರದರ್ಶನದಲ್ಲಿ ಆಕರ್ಷಣೆಫಲಪುಷ್ಪ ಪ್ರದರ್ಶನದಲ್ಲಿ ಅಲಂಕಾರಕ್ಯಾಪ್ಸಿಕಮ್ ಮನೆಯ ಅಲಂಕಾರರಾಷ್ಟ್ರಪತಿ ಭವನದ ತದ್ರೂಪವನ್ನು ಕುಪ್ಪಣ್ಣ ಪಾರ್ಕ್ ಗ್ಲಾಸ್ ಹೌಸ್ ಒಳಗೆ ರಚಿಸಿರುವುದುಚಾಮುಂಡಿ ಬೆಟ್ಟದಲ್ಲಿ ಇಂದು ಸಾಂಸ್ಕೃತಿಕ ತಂಡಗಳ ನೃತ್ಯ ಪ್ರದರ್ಶನಸಾಂಸ್ಕೃತಿಕ ತಂಡಗಳ ನೃತ್ಯ ಪ್ರದರ್ಶನ