ಕೋರಮಂಗಲ ಸಮೀಪದ ತಾವರಕೆರೆ ಮುಖ್ಯರಸ್ತೆಯಲ್ಲಿರುವ ಪಬ್ ವೊಂದರಲ್ಲಿ ಸಿಲಿಂಡರ್ ಸ್ಟೋಟದಿಂದ ಅಗ್ನಿ ದುರಂತ ಸಂಭವಿಸಿದ್ದು, ಕಟ್ಟಡದ ನಾಲ್ಕನೇ ಮಹಡಿ ಸಂಪೂರ್ಣ ಹೊತ್ತಿ ಉರಿದಿದೆ.ಬೆಂಕಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬರು ಟೆರೇಸ್ನಿಂದ ಜಿಗಿದಿದಿದ್ದು ಆತ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಬೆಂಗಳೂರು ಪಬ್ ನಲ್ಲಿ ಅಗ್ನಿ ಅವಘಡಬೆಂಗಳೂರು ಪಬ್ ನಲ್ಲಿ ಅಗ್ನಿ ಅವಘಡಬೆಂಗಳೂರು ಪಬ್ ನಲ್ಲಿ ಅಗ್ನಿ ಅವಘಡಬೆಂಗಳೂರು ಪಬ್ ನಲ್ಲಿ ಅಗ್ನಿ ಅವಘಡ