ನೊಬೆಲ್ ಶಾಂತಿ ಪ್ರಶಸ್ತಿ: ನ್ಯಾಷನಲ್ ಡಯಲಾಗ್ ಕ್ವಾರ್ಟರ್ ಎಂಬ ನಾಲ್ಕು ಸಂಸ್ಥೆಗಳ ಗುಂಪಿಗೆ 2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟುನಿಷಿಯಾದ ಬಹು ಸಾಂಸ್ಕೃತಿಕ ಪ್ರಜಾಪ್ರಭುತ್ವದ ಕಟ್ಟಡಕ್ಕೆ ತನ್ನ ನಿರ್ಣಾಯಕ ಕೊಡುಗೆಗಾಗಿ ನೊಬೆಲ್ ಶಾಂತಿ ಪುರಸ್ಕಾರ.

 
ಹಿನ್ನೋಟ 2015

2015 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು

ಸಾಹಿತ್ಯ: ಸ್ವೆಟ್ಲಾನಾ ಅಲೆಕ್ಸಿವಿಚ್  ಬೆಲಾರಸ್ ಪ್ರಜೆಯಾಗಿದ್ದು, ತನಿಖಾ ಪತ್ರಕರ್ತೆಯಾಗಿದ್ದಾರೆ. ರಷ್ಯಾ ಭಾಷೆಯಲ್ಲಿ ಬರೆಯುವ ಅವರು ಕಾಲ್ಪನಿಕವಲ್ಲದ ಕೃತಿಗಳ ಬರಹಗಾರ್ತಿ ಕೂಡ ಹೌದು. ಅವರ ತೀಕ್ಷ್ಣವಾದ ಬರಹಗಳಿಗೆ 2015ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿದೆ.

ವೈದ್ಯಕೀಯ: ತುಯೂಯು ( ಚೀನಾ): ಮಲೇರಿಯಾ ರೋಗ ನಿವಾರಣೆಯ ಚಿಕಿತ್ಸೆಗೆ ಸಂಬಂಧಿಸಿದ ಸಂಶೋಧನೆಗೆ. ವಿಲಿಯಮ್ ಚಾಪೆಲ್ ( ಐರೀಷ್ )ಹಾಗೂ ಸತೋಷಿ ಒಮುರಾ ( ಜಪಾನ್ ) : ‘ಅವೆರ್ ಮೆಕಟಿನ್’ ಎಂಬ ಹೊಸ ಔಷಧಿ ಕಂಡು ಹಿಡಿದದ್ದಕ್ಕೆ.

ಭೌತ ವಿಜ್ಞಾನ: ಜಪಾನಿನ ಭೌತ ವಿಜ್ಞಾನಿ ತಟಾಕಿ ಕಜಿತಾ ಮತ್ತು ಕೆನಡಾದ ಆರ್ಥೂರ್ ಬಿ ಮೆಕ್ ಡೊನಾಲ್ಡ್ .'ನ್ಯೂಟ್ರಿನೋ ಆಸ್ಕಿಲೇಷನ್' ಎಂಬ ವಿಚಾರದಲ್ಲಿ ಸಾಧನೆ ಮಾಡಿದ ಪ್ರಯುಕ್ತ.

ರಸಾಯನ ಶಾಸ್ತ್ರ: ಥಾಮಸ್ ಲಿಂಡ್ಹಲ್ , ಪೌಲ್ ಮೋದ್ರಿಚ್ ಮತ್ತು ಅಜೀಜ್ ಸಂಕರ್ ಅವರು ಡಿಎನ್ ಎ ಕುರಿತು ತಾಂತ್ರಿಕವಾಗಿ ಅಧ್ಯಯನ ನಡೆಸಿದ್ದಕ್ಕೆ.

ಅರ್ಥ ಶಾಸ್ತ್ರ: ಅಂಗಸ್ ಡಿಯಟನ್ ಅವರು ಬಡತನ, ಅಭಿವೃದ್ಧಿ ಮತ್ತು ಖರ್ಚುಗಳ ಕುರಿತು ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿದ್ದಕ್ಕೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ತಮಿಳುನಾಡು ಸಿಎಂ ವಿಜಯ್-ಪ್ರಧಾನಿ ಮೋದಿ ಭೇಟಿ: ಎರಡು ದೊಡ್ಡ ಬೇಡಿಕೆ; ಇಲ್ಲಿದೆ ವಿವರ..

'ಬಹುಶಃ ರಾಹುಲ್ ಗಾಂಧಿಗೆ ಈಗ ತೃಪ್ತಿಯಾಗಿರಬಹುದು': ED ದಾಳಿ ಕುರಿತು ಮಾಜಿ ಸಿಎಂ ಪಿಣರಾಯಿ ವಿಜಯನ್ ಕಿಡಿ

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

SCROLL FOR NEXT