ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು. 
ಇತರೆ

ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021

ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು. 

ಬಾರ್ಸಿಲೋನಾ, ಸ್ಪೇನ್: ರಾಪರ್ ಪಾಬ್ಲೊ ಹಸೆಲ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಚುಂಬನದಲ್ಲಿ ನಿರತ ಪ್ರೇಮಿ ಪ್ರತಿಭಟನಾಕಾರರು.
ಇಟಲಿ: ಎರಿಟ್ರಿಯಾ ಮೂಲದ ಅಕ್ರಮ ವಲಸಿಗರು ಕರಾವಳಿ ಪಡೆ ಕೈಗೆ ಸಿಕ್ಕಿಬಿದ್ದಾಗ
ಮೆಕ್ಸಿಕೊ: ಇನ್ಬುರ್ಸಾ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೆಂಗ್ವಿನ್
ಹೈಟಿ: ಮಂತ್ರವಾದಿಯೋರ್ವ ವಾರ್ಷಿಕ ಆಚರಣೆಗೂ ಮುನ್ನ ಪವಿತ್ರ ಜಲಪಾತದಡಿ ಮೀಯುತ್ತಿರುವುದು ಬೆಸ್ಟ್ ಫೋಟೋಗಳು
ಯೆಮೆನ್: ಸೌದಿ ಬೆಂಬಲಿತ ಯೆಮೆನ್ ಬಂಡುಕೋರರು ಹೋರಾಟದಲ್ಲಿ ತೊಡಗಿರುವ ದೃಶ್ಯ
ಅಮೆರಿಕ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಟ್ರಂಪ್ ಪೋಸ್ಟರ್ ಹಿಡಿದ ಅಭಿಮಾನಿ ಮಹಿಳೆ
ಮೆಕ್ಸಿಕೊ: ಲಿಂಗ ತಾರತಮ್ಯ ವಿರೋಧಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ಪ್ರತಿಭಟನೆ
ಮೊರಕ್ಕೊ: ಸ್ವದೇಶಕ್ಕೆ ಹಿಂದಿರುಗಲು ನಿರಾಕರಿಸಿರುವ ಅಕ್ರಮವಲಸಿಗನನ್ನು ಸಂತೈಸುತ್ತಿರುವ ವಲಸಿಗ ರಕ್ಷಣಾ ಸಂಘಟನೆಯ ಸದಸ್ಯೆ
ಮನೀಲಾ, ಫಿಲಿಪ್ಪೀನ್ಸ್:ಗ್ನಿಪರ್ವತ ಸ್ಫೋಟದಿಂದಾಗಿ ಬೂದಿಯಿಂದ ಮುಚ್ಚಿಹೋದ ಪ್ರವಾಸಿ ತಾಣ
ಮಮುಜು, ಇಂಡೊನೇಷ್ಯಾ: ಭೂಕಂಪದಿಂದ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ
ಕ್ಯಾಲಿಫೋರ್ನಿಯ, ಅಮೆರಿಕ: ಕಾಳ್ಗಿಚ್ಚನ್ನು ನಂದಿಸಲು ಹರಸಾಹಸ ಪಡುತ್ತಿರುವ ರಕ್ಷಣಾ ತಂಡ
ಗ್ವಾಟೆಮಾಲ: ಅಮೆರಿಕ ಪ್ರವೇಶಕ್ಕೆಂದು ಮೆಕ್ಸಿಕೊ ಗಡಿಯತ್ತ ನುಗ್ಗುತ್ತಿದ್ದ ಸಾವಿರಾರು ವಲಸಿಗರನ್ನು ಪೊಲೀಸರು ಎದುರಾದ ವೇಳೆ
ವಾಷಿಂಗ್ಟನ್: ರಾಷ್ಟ್ರಗೀತೆ ಹಾಡಿದ ಪಾಪ್ ಸ್ಟಾರ್ ಲೇಡಿ ಗಾಗಾ ವೇದಿಕೆಯಿಂದ ಇಳಿಯುವುದನ್ನು ವೀಕ್ಷಿಸುತ್ತಿರುವ ಬೈಡನ್
ನವದೆಹಲಿ, ಭಾರತ: ಕೊರೊನಾದಿಂದ ಮೃತಪಟ್ತವರ ಸಾಮೂಹಿಕ ಅಂತ್ಯಸಂಸ್ಕಾರದ ದೃಶ್ಯ
ಕಾಬೂಲ್, ಅಫ್ಘಾನಿಸ್ತಾನ: ತಾಲಿಬಾನ್ ಮುಖ್ಯಸ್ಥರು ಸಂಸತ್ತಿನಲ್ಲಿ ಸಭೆ ನಡೆಸುತ್ತಿರುವುದು
ಗಾಜಾ ಪಟ್ಟಿ: ಇಸ್ರೇಲ್ ಸೈನಿಕರು ಗಾಜಾ ಪಟ್ಟಿಯಲ್ಲಿ ನಡೆಸಿದ ಬಾಂಬ್ ದಾಳಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT