ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು. 
ಇತರೆ

ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021

ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು. 

ಬಾರ್ಸಿಲೋನಾ, ಸ್ಪೇನ್: ರಾಪರ್ ಪಾಬ್ಲೊ ಹಸೆಲ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಚುಂಬನದಲ್ಲಿ ನಿರತ ಪ್ರೇಮಿ ಪ್ರತಿಭಟನಾಕಾರರು.
ಇಟಲಿ: ಎರಿಟ್ರಿಯಾ ಮೂಲದ ಅಕ್ರಮ ವಲಸಿಗರು ಕರಾವಳಿ ಪಡೆ ಕೈಗೆ ಸಿಕ್ಕಿಬಿದ್ದಾಗ
ಮೆಕ್ಸಿಕೊ: ಇನ್ಬುರ್ಸಾ ಅಕ್ವೇರಿಯಂನಲ್ಲಿ ಈಜಾಡುತ್ತಿರುವ ಪೆಂಗ್ವಿನ್
ಹೈಟಿ: ಮಂತ್ರವಾದಿಯೋರ್ವ ವಾರ್ಷಿಕ ಆಚರಣೆಗೂ ಮುನ್ನ ಪವಿತ್ರ ಜಲಪಾತದಡಿ ಮೀಯುತ್ತಿರುವುದು ಬೆಸ್ಟ್ ಫೋಟೋಗಳು
ಯೆಮೆನ್: ಸೌದಿ ಬೆಂಬಲಿತ ಯೆಮೆನ್ ಬಂಡುಕೋರರು ಹೋರಾಟದಲ್ಲಿ ತೊಡಗಿರುವ ದೃಶ್ಯ
ಅಮೆರಿಕ: ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಸಿ ನಡೆದ ಮೆರವಣಿಗೆಯಲ್ಲಿ ಟ್ರಂಪ್ ಪೋಸ್ಟರ್ ಹಿಡಿದ ಅಭಿಮಾನಿ ಮಹಿಳೆ
ಮೆಕ್ಸಿಕೊ: ಲಿಂಗ ತಾರತಮ್ಯ ವಿರೋಧಿಸಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಡೆದ ಪ್ರತಿಭಟನೆ
ಮೊರಕ್ಕೊ: ಸ್ವದೇಶಕ್ಕೆ ಹಿಂದಿರುಗಲು ನಿರಾಕರಿಸಿರುವ ಅಕ್ರಮವಲಸಿಗನನ್ನು ಸಂತೈಸುತ್ತಿರುವ ವಲಸಿಗ ರಕ್ಷಣಾ ಸಂಘಟನೆಯ ಸದಸ್ಯೆ
ಮನೀಲಾ, ಫಿಲಿಪ್ಪೀನ್ಸ್:ಗ್ನಿಪರ್ವತ ಸ್ಫೋಟದಿಂದಾಗಿ ಬೂದಿಯಿಂದ ಮುಚ್ಚಿಹೋದ ಪ್ರವಾಸಿ ತಾಣ
ಮಮುಜು, ಇಂಡೊನೇಷ್ಯಾ: ಭೂಕಂಪದಿಂದ ಸಂಬಂಧಿಕರನ್ನು ಕಳೆದುಕೊಂಡ ಕುಟುಂಬ
ಕ್ಯಾಲಿಫೋರ್ನಿಯ, ಅಮೆರಿಕ: ಕಾಳ್ಗಿಚ್ಚನ್ನು ನಂದಿಸಲು ಹರಸಾಹಸ ಪಡುತ್ತಿರುವ ರಕ್ಷಣಾ ತಂಡ
ಗ್ವಾಟೆಮಾಲ: ಅಮೆರಿಕ ಪ್ರವೇಶಕ್ಕೆಂದು ಮೆಕ್ಸಿಕೊ ಗಡಿಯತ್ತ ನುಗ್ಗುತ್ತಿದ್ದ ಸಾವಿರಾರು ವಲಸಿಗರನ್ನು ಪೊಲೀಸರು ಎದುರಾದ ವೇಳೆ
ವಾಷಿಂಗ್ಟನ್: ರಾಷ್ಟ್ರಗೀತೆ ಹಾಡಿದ ಪಾಪ್ ಸ್ಟಾರ್ ಲೇಡಿ ಗಾಗಾ ವೇದಿಕೆಯಿಂದ ಇಳಿಯುವುದನ್ನು ವೀಕ್ಷಿಸುತ್ತಿರುವ ಬೈಡನ್
ನವದೆಹಲಿ, ಭಾರತ: ಕೊರೊನಾದಿಂದ ಮೃತಪಟ್ತವರ ಸಾಮೂಹಿಕ ಅಂತ್ಯಸಂಸ್ಕಾರದ ದೃಶ್ಯ
ಕಾಬೂಲ್, ಅಫ್ಘಾನಿಸ್ತಾನ: ತಾಲಿಬಾನ್ ಮುಖ್ಯಸ್ಥರು ಸಂಸತ್ತಿನಲ್ಲಿ ಸಭೆ ನಡೆಸುತ್ತಿರುವುದು
ಗಾಜಾ ಪಟ್ಟಿ: ಇಸ್ರೇಲ್ ಸೈನಿಕರು ಗಾಜಾ ಪಟ್ಟಿಯಲ್ಲಿ ನಡೆಸಿದ ಬಾಂಬ್ ದಾಳಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT