ಪರಿಸ್ಥಿತಿ ರಕ್ಷಣೆಗೂ ಆನ್ಲೈನ್ ಸೌಕರ್ಯ2022ರೊಳಗೆ ಎಲ್ಲ ಬಡ ಜನರಿಗೆ ಮನೆ ನಿರ್ಮಿಸಲು ಸರ್ದಾರ್ ಪಟೇಲ್ ಆವಾಸ್ ಯೋಜನೆಎಲ್ಲ ರೈತರಿಗೆ ಸೋಯಿಲ್ ಹೆಲ್ತ್ ಕಾರ್ಡ್ಗಂಗಾ ಶುದ್ದೀಕರಣ ಯೋಜನೆಹೈ ಸ್ಪೀಡ್ ಟ್ರೈನ್, ರಸ್ತೆ ಸಂಚಾರನಗರಾಭಿವೃದ್ಧಿ ಯೋಜನೆಯಡಿಯಲ್ಲಿ 100 ಸ್ಮಾರ್ಟ್ ಸಿಟಿಗಳುಕಾರ್ಮಿಕರ ಸಹಾಯಕ್ಕಾಗಿ ವೆಬ್ ಪೋರ್ಟಲ್ ಗಳುಮೂರು ವರ್ಷದಲ್ಲಿ 10 ಲಕ್ಷ ಯುವ ಜನರಿಗೆ ತರಬೇತಿ ನೀಡುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ್ ಕೌಶಲ್ಯ ಯೋಜನೆಕೌಶಲ್ಯಾಭಿವೃದ್ಧಿಗೆ ಹೊಸ ವಿಭಾಗ ರಚನೆಡಿಜಿಟಲ್ ಇಂಡಿಯಾಗೆ ಮುನ್ನುಡಿಮಾದರಿ ಗ್ರಾಮ ನಿರ್ಮಾಣಕ್ಕಾಗಿ ಸಂಸದರು ಗ್ರಾಮ ದತ್ತು ಪಡೆದುಕೊಳ್ಳುವ ಸಾಂಸದ್ ಆದರ್ಶ್ ಗ್ರಾಮ ಯೋಜನೆವೃತ್ತಿಪರ ತರಬೇತಿ ನೀಡುವ ಶ್ರಮೇವ್ ಜಯತೇಹೂಡಿಕೆ ಆಕರ್ಷಣೆಗಾಗಿ ಮೇಕ್ ಇಂಡಿಯಾ ಅಭಿಯಾನಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗ್ರಾಮಗಳಿಗೆ ವಿದ್ಯುತ್ ಒದಗಿಸುವ ಸಲುವಾಗಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆಗೆ ಚಾಲನೆ