ದೇಶ

ಮೋದಿ ಅಧಿಕಾರಕ್ಕೆ ಅರ್ಧ ವರ್ಷ

Rashmi Kasaragodu
ಪರಿಸ್ಥಿತಿ ರಕ್ಷಣೆಗೂ ಆನ್‌ಲೈನ್ ಸೌಕರ್ಯ
ಪರಿಸ್ಥಿತಿ ರಕ್ಷಣೆಗೂ ಆನ್‌ಲೈನ್ ಸೌಕರ್ಯ
2022ರೊಳಗೆ ಎಲ್ಲ ಬಡ ಜನರಿಗೆ ಮನೆ ನಿರ್ಮಿಸಲು ಸರ್ದಾರ್ ಪಟೇಲ್ ಆವಾಸ್ ಯೋಜನೆ
ಎಲ್ಲ ರೈತರಿಗೆ ಸೋಯಿಲ್ ಹೆಲ್ತ್ ಕಾರ್ಡ್
ಗಂಗಾ ಶುದ್ದೀಕರಣ ಯೋಜನೆ
ಹೈ ಸ್ಪೀಡ್ ಟ್ರೈನ್, ರಸ್ತೆ ಸಂಚಾರ
ನಗರಾಭಿವೃದ್ಧಿ ಯೋಜನೆಯಡಿಯಲ್ಲಿ 100 ಸ್ಮಾರ್ಟ್ ಸಿಟಿಗಳು
ಕಾರ್ಮಿಕರ ಸಹಾಯಕ್ಕಾಗಿ ವೆಬ್ ಪೋರ್ಟಲ್ ಗಳು
ಮೂರು ವರ್ಷದಲ್ಲಿ 10 ಲಕ್ಷ ಯುವ ಜನರಿಗೆ ತರಬೇತಿ ನೀಡುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ್ ಕೌಶಲ್ಯ ಯೋಜನೆ
ಕೌಶಲ್ಯಾಭಿವೃದ್ಧಿಗೆ ಹೊಸ ವಿಭಾಗ ರಚನೆ
ಡಿಜಿಟಲ್ ಇಂಡಿಯಾಗೆ ಮುನ್ನುಡಿ
ಮಾದರಿ ಗ್ರಾಮ ನಿರ್ಮಾಣಕ್ಕಾಗಿ ಸಂಸದರು ಗ್ರಾಮ ದತ್ತು ಪಡೆದುಕೊಳ್ಳುವ ಸಾಂಸದ್ ಆದರ್ಶ್ ಗ್ರಾಮ ಯೋಜನೆ
ವೃತ್ತಿಪರ ತರಬೇತಿ ನೀಡುವ ಶ್ರಮೇವ್ ಜಯತೇ
ಹೂಡಿಕೆ ಆಕರ್ಷಣೆಗಾಗಿ ಮೇಕ್ ಇಂಡಿಯಾ ಅಭಿಯಾನ
ಪ್ರತಿಯೊಂದು ಕುಟುಂಬಕ್ಕೂ ಬ್ಯಾಂಕ್ ಖಾತೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಗ್ರಾಮಗಳಿಗೆ ವಿದ್ಯುತ್ ಒದಗಿಸುವ ಸಲುವಾಗಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮ್ ಜ್ಯೋತಿ ಯೋಜನೆಗೆ ಚಾಲನೆ
SCROLL FOR NEXT