ದೇಶ

ರಾಜ್ಯದ 10 ಪ್ರಮುಖ ಪ್ರವಾಸಿ ತಾಣಗಳು: ಇಲ್ಲಿ ಹೊತ್ತು ಹೋಗೋದೇ ಗೊತ್ತಾಗೊಲ್ಲ!

Lingaraj Badiger
ಸುವರ್ಣ ಮುಖಿ ಜೊತೆ: ನಿರಾಶರಾಗಬೇಕಿಲ್ಲ. ಬೆಂಗಳೂರಿನಲ್ಲೂ ಮಲೆನಾಡಿದೆ! ಬೆಂಗಳೂರಿನಿಂದ ಕೇವಲ 30 ಕಿಲೋಮೀಟರ್‌ದೂರದಲ್ಲಿರುವ ಕನಕಪುರ ರಸ್ತೆಯ ಕಗ್ಗಲೀಪುರದಿಂದ ಬನ್ನೇರುಘಟ್ಟದ ಕಡೆಗೆ ಸಾಗುವ ರಸ್ತೆಯಲ್ಲಿ ಸರಿಯಾಗಿ 5 ಕಿಲೋಮೀಟರ್ ಧಾವಿಸಿ ಬಂದಲ್ಲಿ ಎದುರಾಗುತ್ತದೆ ಮಲೆನಾಡ ಪರಿಸರದ ತದ್ರೂಪದಂತಿರುವ ಸ್ಥಳೀ
<b>ಸುವರ್ಣ ಮುಖಿ ಜೊತೆ</b>: ನಿರಾಶರಾಗಬೇಕಿಲ್ಲ. ಬೆಂಗಳೂರಿನಲ್ಲೂ ಮಲೆನಾಡಿದೆ! ಬೆಂಗಳೂರಿನಿಂದ ಕೇವಲ 30 ಕಿಲೋಮೀಟರ್‌ದೂರದಲ್ಲಿರುವ ಕನಕಪುರ ರಸ್ತೆಯ ಕಗ್ಗಲೀಪುರದಿಂದ ಬನ್ನೇರುಘಟ್ಟದ ಕಡೆಗೆ ಸಾಗುವ ರಸ್ತೆಯಲ್ಲಿ ಸರಿಯಾಗಿ 5 ಕಿಲೋಮೀಟರ್ ಧಾವಿಸಿ ಬಂದಲ್ಲಿ ಎದುರಾಗುತ್ತದೆ ಮಲೆನಾಡ ಪರಿಸರದ ತದ್ರೂಪದಂತಿರುವ ಸ್ಥಳೀ
ಹತ್ಯಾಳು ಬೆಟ್ಟ ಹತ್ತಿ: ಈ ಬೆಟ್ಟದ ಮೇಲೆ ನೆಲೆಸಿರುವ ನರಸಿಂಹ ಭಕ್ತಾಧಿಗಳ ಆರಾಧ್ಯ ಧೈವ. ಪೀಡೆ-ಪಿಶಾಚಿಗಳ ಪಾಲಿಗೆ ಸಿಂಹಸ್ವಪ್ನ. 'ಗಾಳಿಗಂಡ' ಎಂದೇ ಕರೆಯಲ್ಪಡುವ ಈ ನರಸಿಂಹನಿಗೆ ದೆವ್ವಗಳನ್ನು ಹೊಡೆದೋಡಿಸುವ ಅದ್ಭುತ ಶಕ್ತಿ ಇದೆ ಎಂಬ ನಂಬಿಕೆ ಇದೆ. ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿದೆ ಹತ್ಯಾಳು ಬೆಟ್ಟ
ತುಂಗಭದ್ರಾ ಹಿನ್ನೀರಿನಲ್ಲಿ: ಅತ್ತ ತುಂಗಭದ್ರ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದಂತೆ ಹಿನ್ನೀರು ಪ್ರದೇಶದಲ್ಲಿ ನೀರು ಮುನ್ನುಗ್ಗುತ್ತಿರುತ್ತದೆ. ಆಗ ಅಲ್ಲಿ ಒಂದು ವೈವಿದ್ಯಮಯ ಲೋಕವೇ ಸೃಷ್ಟಿಯಾಗುತ್ತದೆ. ಹಿನ್ನೀರಲ್ಲಿ ಬರುವ ನಾನಾ ತರಹದ ಜಲಚರಗಳು, ಕೀಟಗಳು ಒಂದು ಕಡೆಯಾದರೆ, ಮೇಲೆ ಹಕ್ಕಿಗಳ ಹಾರಾಟ
ಮಂಜರಾಬಾದ್ ಮಹಿಮೆ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟದ ಮಡಿಲಲ್ಲಿರುವ ಮಂಜರಾಬಾದ್ ಕೋಟೆಯನ್ನು ಮಳೆಗಾಲದಲ್ಲೊಮ್ಮೆ ನೋಡಿ. ಸಕಲೇಶಪುರದಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ 6.4 ಕಿ.ಮೀ ಸಾಗಿದರೆ ಪಶ್ಚಿಮಘಟ್ಟದ ತಿರುವು ರಸ್ತೆ ಆರಂಭವಾಗುವ ಮುನ್ನವೇ ದೋಣಿಗಾಲ್ ಎಂಬ ಗ್ರಾ
ಸ್ಕಂದಗಿರಿಯ ತಪ್ಪಲಲ್ಲಿ: ಸ್ಕಂದ ಬೆಟ್ಟದ ತಪ್ಪಲಿನಲ್ಲಿ ಒಟ್ಟು 5 ಬೆಟ್ಟಗಳು ಕಂಡು ಬರುತ್ತದೆ. ಬೆಟ್ಟ ಹತ್ತುತ್ತಾ ಹೋದಂತೆ ಹಿಮ ನಿಮ್ಮ ತಲೆ ಸವರುತ್ತದೆ ಎಂಬುದೇ ಇಲ್ಲಿನ ವಿಶೇಷ. ಸ್ಕಂದಗಿರಿಯ ಪ್ರಮುಖ ಆಕರ್ಷಣೆ ಎಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯ ವೈಭವ. ಚಳಿಗಾಲದಲ್ಲಿ ಬೆಳ್ಳಿ ಮೋಡಗಳ ಚಲನೆ
ಹಾರುತ ಹಾರುತ ಹಾರಂಗಿ: 10 ಕಿ.ಮೀ ದೂರದಲ್ಲಿರುವ ಹೆರೂರಿನ 'ಪರಂಪರಾ ಜಂಗಲ್ ರೆಸಾರ್ಟ್‌' ಭಿನ್ನ. ತಲಕಾವೇರಿ, ಅಬ್ಬಿ ಫಾಲ್ಸ್, ರಾಜಾಸೀಟ್, ಗೋಲ್ಡನ್ ಟೆಂಪಲ್, ದುಬಾರೆ ಆನೆ ಧಾಮ, ನಿಸರ್ಗಧಾಮ ಹೀಗೆ ಕೊಡಗಿನ ಪ್ರವಾಸಿ ತಾಣಗಳಿಗೆ ಸುತ್ತಿ ಬರ್ತೀರಂದ್ರೆ ರೆಸಾರ್ಟ್‌ನವರೇ ವ್ಯವಸ್ಥೆ ಮಾಡಿಕೊಡ್ತಾರೆ. ರೆಸಾರ್
ಬುರುಡೆ ಜೋಗ: ಉತ್ತರ ಕನ್ನಡದ ಸಿದ್ದಾಪುರ ಸಮೀಪ ಇದೆ 'ಬುರುಡೆ ಜೋಗ'. ಇಳಿಮನೆ ಎಂಬ ಹಳ್ಳಿಯ ಸಮೀಪ ಇರುವ ಈ ಫಾಲ್ಸ್‌ಗೆ 6 ಹಂತಗಳಿವೆ. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ದಾರಿಯಲ್ಲಿ ಇಳಿಮನೆ ಕ್ರಾಸ್ ಸಿಗುತ್ತದೆ. ಅಲ್ಲಿಂದ ಸುಮಾರು 5 ಕಿ.ಮೀ ಎಡಕ್ಕೆ ಚಲಿಸಿದರೆ ಹೊಳೆ, ಮುಂದೆ ಬುರುಡೆ ಜೋಗವಾಗಿ ಧುಮುಕುತ
ಸಕಲೇಶಪುರದಲ್ಲಿ ಸಿಕ್ಕಿ: ಕಾಫಿ ಗಿಡಗಳು ತಲೆಬಾಗಿ ನಿಂತಿವೆ. ಹಸಿರೆಲೆಗಳು ಪಿಸುಗುಡುತ್ತವೆ. ಇದು ಸಕಲೇಶಪುರ. ಹಿಂದೆ ಈ ಊರಿನಲ್ಲಿ ಒಂದು ಶಿವಲಿಂಗ ಸಿಕ್ಕಿತು. ಸಿಕ್ಕಿದ ತಕ್ಷಣವೇ ಅದಕ್ಕೆ ಶಕಲೇಸ್ವರ ಅಂದರು ಜನ. ನಿಧಾನಕ್ಕೆ ಆ ಹೆಸರು ಜನರ ಬಾಯಿಂದ ಬಾಯಿಗೆ ಹೋಗಿ ಸಕಲೇಶ್ವರವಾಯಿತು. ಊರಿನ ಬಾಗಿಲಲ್ಲೇ 200
ಚನ್ನರಾಯನ ದುರ್ಗವೇ ಚೆನ್ನ: ಚನ್ನರಾಯನದುರ್ಗ ತುಮಕೂರು ಜಿಲ್ಲೆ ಮಧುಗಿರಿಯ ಬಳಿ ಇರುವ ಸಣ್ಣ ಹಳ್ಳಿ. ಇಲ್ಲಿಯ ಬೆಟ್ಟವು ಕರ್ನಾಟಕದ ಅಗ್ರ ಶ್ರೇಣಿಯ ದುರ್ಗಗಳಲ್ಲಿ ಒಂದು. ಚಾರಣಪ್ರಿಯರಿಗೆ ಒಳ್ಳೆಯ ಅನುಭವವ. ದುರ್ಗದ ಅರ್ಧ ಭಾಗವನ್ನು ಪ್ರಯಾಸದಿಂದಲೇ ಕ್ರಮಿಸಬೇಕು. ಏಕೆಂದರೆ ಇದಕ್ಕೆ ಸರಿಯಾದ ಮಾರ್ಗವಾಗಲೀ ಅಥ
SCROLL FOR NEXT