ದೇಶ

ದೆಹಲಿಯಲ್ಲಿ ಹುತಾತ್ಮ ಹನುಮಂತಪ್ಪನಿಗೆ ಗಣ್ಯರ ನಮನ

Mainashree
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಾಂತ್ವನ ಹೇಳಿದರು
ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಸಾಂತ್ವನ ಹೇಳಿದರು.
ದೆಹಲಿಯ ಬ್ರಾರ್ ಚೌಕ್ ನಲ್ಲಿ ಹನುಮಂತಪ್ಪ ಅವರ ಪಾರ್ಥೀವ ಶರೀರಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೌರವ ಸಲ್ಲಿಸಿದರು.
ವೀರ ಕನ್ನಡಿಗ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.
ರಾಷ್ಟ್ರಧ್ವಜ ಹೊದಿಸಿದ ಶವ ಪೆಟ್ಟಿಗೆಯಲ್ಲಿ ಹನುಮಂತಪ್ಪ ಅವರ ಪಾರ್ಥೀವ ಶರೀರವನ್ನು ದೆಹಲಿಯ ಬ್ರಾರ್ ಚೌಕ್ ಗೆ ತಂದಾಗ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೌರವ ಸಲ್ಲಿಸಿದರು
ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಿಂದ ಮೃತ ಹನುಮಂತಪ್ಪ ಅವರಿಗೆ ಗೌರವ ವಂದನೆ. 
ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಮುಖ್ಯಸ್ಥರಿಂದ ಮೃತ ಹನುಮಂತಪ್ಪ ಅವರಿಗೆ ಗೌರವ ವಂದನೆ. 
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರ ಪಾರ್ಥೀವ ಶರೀರಕ್ಕೆ ಗೌರವ ಸಲ್ಲಿಸಿದ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್
SCROLL FOR NEXT