ಸ್ವಾತಂತ್ರ್ಯೋತ್ಸವ ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನ