ಸಂದನಿ ಬೇಗಂ ಶ್ರೀಪೆರುಂಬದೂರಿನಲ್ಲಿ ರಾಜೀವ್ ಗಾಂಧಿಯನ್ನು ಆತ್ಮಹತ್ಯಾ ಬಾಂಬ್ ಮೂಲಕ ಸ್ಫೋಟಿಸುವ ಮುನ್ನ.
ರಾಜೀವ್ ಗಾಂಧಿ ಹತ್ಯೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಛಾಯಾಗ್ರಾಹಕ ಹರಿ ಬಾಬು ಎಂಬುವವರು ರಾಜೀವ್ ಗಾಂಧಿಯವರ ಅಂತಿಮ ಕ್ಷಣಗಳನ್ನು ವಿವರಿಸಿರುವುದು. ಬಾಂಬ್ ಸ್ಫೋಟದಲ್ಲಿ ಹರಿ ಬಾಬು ಕೂಡ ಮೃತಪಟ್ಟಿದ್ದರು. ಆದರೆ ಅವರ ಕ್ಯಾಮರಾದಲ್ಲಿ ಕೆಲವು ದೃಶ್ಯಗಳು ಜೀವಂತವಾಗಿ ಉಳಿದವು.ಇದು ಮುಂದಿನ ತನಿಖೆಗೆ ಪ್ರಮುಖ ಸಾಕ್ಷಿ ಒ2015ರಲ್ಲಿ ಆರೋಗ್ಯ ತಪಾಸಣೆಗೆ ರಾಜೀವ್ ಗಾಂಧಿ ಹತ್ಯೆಯ ಮತ್ತೊಬ್ಬ ಆರೋಪಿ ಪೆರರಿವಲನ್ ನನ್ನು ಪೊಲೀಸರ ಭದ್ರತೆಯಲ್ಲಿ ಕರೆತರುತ್ತಿರುವುದು.
71 ವರ್ಷದ ಆನಂದ್ ರಾಜ್ ಎಂಬಾತನ ನಾವಲ್ಪಟ್ಟು ಮನೆಯಲ್ಲಿ ಎಲ್ ಟಿಟಿಇ ಉಗ್ರ ಸಂತನ್ ಸೈನೈಡ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದು.
ರಾಜೀವ್ ಗಾಂಧಿ ಹತ್ಯೆಯ ಮತ್ತೊಬ್ಬ ಆರೋಪಿ ನಳಿನಿ ಈಗಲೂ ಜೈಲಿನಲ್ಲಿದ್ದಾಳೆ.
ರಾಜೀವ್ ಗಾಂಧಿ ಹತ್ಯೆಯ ಮತ್ತೊಬ್ಬ ಆರೋಪಿ ಎ ಜಿ ಪೆರರಿವಲನ್.
ರಾಜೀವ್ ಗಾಂಧಿ ಹತ್ಯೆಯ ಆರೋಪಿಗಳು ಅವಿತಿದ್ದ ಜಾಗ.
ತಮಿಳುನಾಡಿಗೆ ಮೇ 17ರಂದು 1991ರಲ್ಲಿ ಚುನಾವಣಾ ರ್ಯಾಲಿಗೆ ರಾಜೀವ್ ಗಾಂಧಿ ಬರುವವರಿದ್ದರು. ಶ್ರೀಪೆರುಂಬತ್ತೂರು ದೇವಾಲಯದ ಮೈದಾನದಲ್ಲಿ ಸಭೆಗೆ ರಾಜೀವ್ ಗಾಂಧಿ ಆಗಮಿಸಿದ್ದರು. ಅಲ್ಲಿ ತೆನ್ಮೊಝಿ ರಾಜರತ್ನಮ್ ಅಲಿಯಾಸ್ ಧನಿ ರಾಜೀವ್ ಗಾಂಧಿಗೆ ಶುಭಾಶಯ ತಿಳಿಸುವ ನೆಪದಲ್ಲಿ ಅವರ ಪಾದಗಳಿಗೆ ನಮಸ್ಕರಿಸಿದಳು. ಆಕೆಯ ದೇಹರಾಜೀವ್ ಗಾಂಧಿ ಹತ್ಯೆ ಕೇಸಿನ ಪ್ರಮುಖ ರೂವಾರಿ ಶಿವರಸನ್ ಬೆಂಗಳೂರು ಹೊರವಲಯದಲ್ಲಿ ರಾಜೀವ್ ಗಾಂಧಿ ಹತ್ಯೆಯ ನಂತರ ಶೂಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡನು.
1990ರಲ್ಲಿ ವೇಳುಪಿಳ್ಳೈ ಪ್ರಭಾಕರನ್ ತಮ್ಮ ನಂಬಿಕಸ್ಥ ನಾಲ್ವರು ಲೆಫ್ಟಿನೆಂಟ್ ಗಳನ್ನು ಕಳುಹಿಸಿ ರಾಜೀವ್ ಗಾಂಧಿ ಹತ್ಯೆಗೆ ಸೂಚನೆ ನೀಡಿದ್ದನು. ಜಾಪ್ನಾದಲ್ಲಿ ಎಲ್ ಟಿಟಿಇ ಈ ನಿರ್ಧಾರ ಕೈಗೊಂಡಿತ್ತು.
1989ರಲ್ಲಿ ಅಧಿಕಾರಕ್ಕೆ ಬಂದ ವಿಪಿ ಸಿಂಗ್ ನೇತೃತ್ವದ ನ್ಯಾಷನಲ್ ಫ್ರಂಟ್ ಸರ್ಕಾರ ಅಲ್ಪಾವಧಿಯಲ್ಲಿಯೇ ಅಧಿಕಾರ ಕಳೆದುಕೊಂಡಿತು. ಎಲ್ ಟಿಟಿಇಗೆ ಮತ್ತೆ ರಾಜೀವ್ ಗಾಂಧಿ ಪ್ರಧಾನಿಯಾದಾಗ ಭಯ ಎದುರಾಗಿತ್ತು.
ಶಾಂತಿ ಒಪ್ಪಂದದ ಭಾಗವಾಗಿ ಶಸ್ತ್ರಾಸ್ತ್ರಗಳನ್ನು ಭಾರತೀಯ ಸೇನೆಗೆ ಶರಣಾಗತಿ ಮಾಡುತ್ತೇವೆ ಎಂದು ಘೋಷಿಸಿದ ಸಂದರ್ಭದಲ್ಲಿ ಜಾಫ್ನಾದಲ್ಲಿ ಉಳಿದ ಎಲ್ ಟಿಟಿಇ ನಾಯಕರೊಂದಿಗೆ ಪ್ರಭಾಕರನ್ ಚಿತ್ರದಲ್ಲಿ ಕಾಣಬಹುದು.
ಭಾರತ ಶಾಂತಿ ಸಂಧಾನದಲ್ಲಿ ಪ್ರಮುಖ ಯುದ್ಧಗಳಲ್ಲಿ ಭಾಗಿಯಾಗಿರದಿದ್ದರೂ ಸಹ ಎಲ್ ಟಿಟಿಇ ವಿರುದ್ಧ ದೊಡ್ಡ ಮಟ್ಟದಲ್ಲಿ ಮಿಲಿಟರಿ ಯುದ್ಧಗಳಲ್ಲಿ ಭಾಗಿಯಾಗಿತ್ತು. ಸ್ವಾಯತ್ತ ತಮಿಳು ದೇಶದ ಕನಸು ಕಂಡಿದ್ದ ಎಲ್ ಟಿಟಿಇಗೆ ಇದು ಧಕ್ಕೆಯಾಗಿತ್ತು. ಅದು ಭಾರತದ ಏಕತೆ, ರಾಷ್ಟ್ರೀಯ ಹಿತಾಸಕ್ತಿ ಮತ್ತು ಪ್ರಾಂತೀಯ ಆಂತರಿಕತೆಗೆಶ್ರೀಲಂಕಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಭಾರತ ಶಾಂತಿ ಸಂಧಾನಕಾರನಾಗಿ ಮಧ್ಯೆ ಪ್ರವೇಶಿಸಿದ್ದು ಅಲ್ಲಿನ ಸಿಂಹಳೀಯರಿಗೆ ಮತ್ತು ಎಲ್ ಟಿಟಿಇಗೆ ಸಮಾಧಾನ ತರಲಿಲ್ಲ. 1987ರ ಜುಲೈ 30ರಂದು ರಾಜೀವ್ ಗಾಂಧಿಯವರು ಕೊಲಂಬೊಗೆ ಭೇಟಿ ನೀಡಿದ್ದಾಗ ಶ್ರೀಲಂಕಾ ನೌಕಾಧಿಕಾರಿ ವಿಜಿತಾ ರಹಾನ ರಾಜೀವ್ ಗಾಂಧಿ ಮೇಲೆ ಹಲ್ಲೆ ನಭಾರತೀಯ ಶಾಂತಿ ಸ್ಥಾಪನಾ ಪಡೆ(ಐಪಿಕೆಎಫ್) 1989ರ ನವೆಂಬರ್ 29ರಂದು ಶ್ರೀಲಂಕಾದ ಟ್ರಿಂಕೊಮಲೀ ಬಂದರು ನಗರದಿಂದ ಹಡಗಿನ ಮೂಲಕ ಭಾರತೀಯ ಸೇನೆಯನ್ನು ವಾಪಸ್ಸು ಕರೆಸಿಕೊಳ್ಳಲಾಯಿತು.
ಶ್ರೀಲಂಕಾದಲ್ಲಿ ನಾಗರಿಕ ಯುದ್ಧ ಭುಗಿಲೆದ್ದಿತ್ತು. ಆಗ ಜೂನ್ 5 1987ರಲ್ಲಿ ಭಾರತದಲ್ಲಿ ಆಪರೇಶನ್ ಪೂಮಲೈ ಶ್ರೀಲಂಕಾ ಕದನದಲ್ಲಿ ಮಧ್ಯೆ ಪ್ರವೇಶಿಸಿತು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಶ್ರೀಲಂಕಾ ಸರ್ಕಾರದ ನೆರವಿಗೆ ನಿಂತು ಸೇನೆಯನ್ನು ಕಳುಹಿಸಿದ್ದರು. ನಂತರ 1987ರ ಜುಲೈ 29ರಂದು ಭಾರತದ ಸಂಧಾನದಲ್ಲಿರಾಜೀವ್ ಗಾಂಧಿ ಸ್ಮಾರಕವಿರುವ ಶ್ರೀ ಪೆರಂಬದೂರಿನಲ್ಲಿ ಮಾನವ ಮೌಲ್ಯವನ್ನು ಸಾರುವ ಏಳು ಕಂಬಗಳು.