ದೇಶ

ರಾತ್ರಿಯಲ್ಲಿ ಬೆಳಗಿದ ಅಯೋಧ್ಯೆ 

Sumana Upadhyaya
ಈ ನಿರ್ಧಾರವು ಹಿಂದೂ ಧಾರ್ಮಿಕ ಮುಖಂಡರಲ್ಲಿ ಸಂತೋಷಕ್ಕೆ ಕಾರಣವಾದರೆ, ಮುಸ್ಲಿಂ ಮುಖಂಡರು ಅದನ್ನು ಅಷ್ಟೇ ಕೃಪೆಯಿಂದ ಸ್ವೀಕರಿಸಿದ್ದಾರೆ.
ಈ ನಿರ್ಧಾರವು ಹಿಂದೂ ಧಾರ್ಮಿಕ ಮುಖಂಡರಲ್ಲಿ ಸಂತೋಷಕ್ಕೆ ಕಾರಣವಾದರೆ, ಮುಸ್ಲಿಂ ಮುಖಂಡರು ಅದನ್ನು ಅಷ್ಟೇ ಕೃಪೆಯಿಂದ ಸ್ವೀಕರಿಸಿದ್ದಾರೆ.
ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಮಹಿಳೆಯೊಬ್ಬರು ಪೂಜೆ ಸಲ್ಲಿಸುತ್ತಿರುವುದು.
ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ವಿಶೇಷ ಸರಯೂ ಆರತಿಯನ್ನು ಭಕ್ತರು ನೆರವೇರಿಸಿದರು.
ಅಯೋಧ್ಯೆಯ ರಾಮ್ ಕಿ ಪೈಡಿಯಲ್ಲಿ ವ್ಯಕ್ತಿಯೊಬ್ಬರು ರಾಮನ ಭಕ್ತ ಹನುಮಂತನ ವೇಷವನ್ನು ಹಾಕಿ ಸಂಭ್ರಮಿಸಿದ ವ್ಯಕ್ತಿ.
ಅಯೋಧ್ಯೆ ತೀರ್ಪು ದಿನ ಹನುಮಂತ ವೇಷ ಧರಿಸಿ ಪೊಲೀಸರಿಗೆ ಆಶೀರ್ವಾದ ನೀಡುತ್ತಿರುವುದು.
ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ನಂತರ ತಮ್ಮ ಮನೆ ಮುಂದೆ ದೀಪ ಬೆಳಗಿ ಸಂತೋಷ ವ್ಯಕ್ತಪಡಿಸಿದ ಜನರು.
ಅಯೋಧ್ಯೆಯ ಮನೆ ಮನೆಗಳಲ್ಲಿ ದೀಪ ಬೆಳಗಲಾಯಿತು.
ಸರಯೂ ನದಿ ತೀರದಲ್ಲಿ ದೇವಮಾನವರಿಂದ ಪೂಜೆ
ಅಯೋಧ್ಯೆ ಸುತ್ತಮುತ್ತ ಕಂಡುಬಂದ ದೃಶ್ಯ
ನಿರ್ಮಾಣಗೊಳ್ಳಲಿರುವ ರಾಮ ಮಂದಿರದಲ್ಲಿ 212 ಕಂಬಗಳು ಇರಲಿವೆ.ಕೆಳ ಮಹಡಿಯಲ್ಲಿ 106 ಮತ್ತು ಮೊದಲ ಮಹಡಿಯಲ್ಲಿ 106 ಸ್ತಂಭಗಳು ಇರುತ್ತವೆ.
SCROLL FOR NEXT