ಒಡಿಶಾದ ಭುವನೇಶ್ವರದ ಕಲ್ಪನ ಚೌಕದ ಬಳಿ 25 ತಲೆಯ ಗಣಪತಿ ಮೂರ್ತಿಯನ್ನು ತಂದು ಅಲಂಕರಿಸಿ ಪೂಜಿಸಲಾಗಿತ್ತು.ಚೆನ್ನೈಯ ಸೌಕಾರ್ ಪೇಟೆಯಲ್ಲಿ ಕ್ರಿಕೆಟರ್ ಆದ ಗಣಪಮಧುರೈಯಲ್ಲಿ ವಿನಾಯಕ ಚತುರ್ಥಿ ಪೂಜೆ ವೇಳೆ ಸಣ್ಣ ಹುಡುಗಿಯೊಬ್ಬಳನ್ನು ಗಣೇಶ ಮೂರ್ತಿಯ ತೊಡೆಯಲ್ಲಿ ಕುಳಿಸಿರುವುದು.ಕೊಯಮತ್ತೂರಿನಲ್ಲಿ ವರ್ಣ ಕಲಾವಿದ ಯು ಎಂ ಟಿ ರಾಜಾ ವಿನ್ಯಾಸಗೊಳಿಸಿದ ಗಣೇಶ ಮೂರ್ತಿ. ನೀರಿನ ಸಂರಕ್ಷಣೆ ಕುರಿತು ಮಹತ್ವ ಸಾರಲಾಯಿತು.ಚೆನ್ನೈಯ ಕಾಶಿಚೆಟ್ಟಿ ರಸ್ತೆಯಲ್ಲಿ ವಿನಾಯಕ ಪೂಜೆಯಲ್ಲಿ ಭಕ್ತಿಯಲ್ಲಿ ಸೇರಿದ ಜನರು.ಕೊಲತ್ತೂರಿನ ಪೂಂಬುಕರ್ ನಗರದಲ್ಲಿ 36 ಅಡಿ ಎತ್ತರದ ರುದ್ರಾಕ್ಷಿಯಿಂದ ಅಲಂಕೃತವಾದ ಗಣಪ.ದೆಹಲಿಯಲ್ಲಿ ತಯಾರಾದ ಮಣ್ಣಿನ ಗಣಪ.ನೀಲಗಿರಿ ಜಿಲ್ಲೆಯ ಎಂಟಿಆರ್ ನಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಆನೆಗಳ ಶಿಬಿರದಲ್ಲಿ ಅಲಂಕೃತಗೊಂಡ ಆನೆಗಳುದೆಹಲಿಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸೈಕಲ್ ಗೇರಿದ ಗಣಪತಿ ಮೂರ್ತಿ