ದೇಶ

ರೈತ ಪ್ರತಿಭಟನಾಕಾರರ ದಾಳಿಯಿಂದ ಐತಿಹಾಸಿಕ ದೆಹಲಿಯ ಕೆಂಪು ಕೋಟೆಗೆ ಹಾನಿ

Sumana Upadhyaya
ಈ ಬಾರಿ ದೇಶದ 72ನೇ ಗಣರಾಜ್ಯೋತ್ಸವ ಸಮಾರಂಭ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ರಣರಂಗದಂತೆ ಕಂಡುಬಂತು.
ಈ ಬಾರಿ ದೇಶದ 72ನೇ ಗಣರಾಜ್ಯೋತ್ಸವ ಸಮಾರಂಭ ದಿನ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ರಣರಂಗದಂತೆ ಕಂಡುಬಂತು.
ಗಾಜುಗಳನ್ನು ಪುಡಿ ಪುಡಿ ಮಾಡಿ ಬಿದ್ದಿರುವುದು
ಮೊಘಲ್ ಸಾಮ್ರಾಜ್ಯದ ಕಾಲದ ದೆಹಲಿಯ ಹಳೆ ಭಾಗದಲ್ಲಿರುವ ಐತಿಹಾಸಿಕ ಕೆಂಪು ಕೋಟೆಯ ಒಳಗೆ ನುಗ್ಗಿದ ವಿಧ್ವಂಸಕಾರರು ಅನೇಕ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಹಲವು ವಸ್ತುಗಳು ಚಲ್ಲಾಪಿಲ್ಲಿಯಾಗಿ ಹೋಗಿವೆ. ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಎಸೆದು ಪುಡಿ ಮಾಡಿದ್ದಾರೆ ಪ್ರತಿಭಟನಾಕಾರರು.
ಜಖಂಗೊಂಡ ಕೋಟೆಯ ಹೊರಗಿನ ವಾಹನ
ಕೋಟೆಯ ಹೊರಗೆ ಮಗುಚಿಬಿದ್ದ ವಾಹನ
ಹೊರಗೆ ಎಸೆದ ವಸ್ತುಗಳು ಹಾನಿಗೀಡಾಗಿ ಬಿದ್ದಿರುವುದು
ಕೋಟೆಯ ಹೊರಗೆ ನಿಂತಿರುವ ವಾಹನ
ಭದ್ರತಾ ಸಿಬ್ಬಂದಿ ಪರಿಶೀಲನೆ
SCROLL FOR NEXT