ದೇಶ

ದೇಶಾದ್ಯಂತ ಅದ್ಧೂರಿ, ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಆಚರಣೆ

Srinivas Rao BV
ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳನ್ನು ಕೃಷ್ಣನ ವೇಶದಲ್ಲಿ ಅಲಂಕರಿಸಿದ ಪೋಷಕರು
ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳನ್ನು ಕೃಷ್ಣನ ವೇಶದಲ್ಲಿ ಅಲಂಕರಿಸಿದ ಪೋಷಕರು
ಭಗವಾನ್ ಕೃಷ್ಣನ ಜನ್ಮದಿನದಂದು ದೇವಾಲಯಗಳಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ನೈವೇದ್ಯ ಮಾಡಲಾಯಿತು.
ವಿಶಾಖಪಟ್ಟಣಂ ನ ಜಿಲ್ಲಾ ಪರಿಷತ್ ನ ಬಳಿ ಇರುವ ಕೃಷ್ಣ ದೇವಾಲಯದಲ್ಲಿ ಕೃಷ್ಣ ವೇಶಧಾರಿ ಮಗುವಿನೊಂದಿಗೆ ಮಹಿಳೆ ಕಂಡುಬಂದದ್ದು ಹೀಗೆ
ಬೆಂಗಳೂರು ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಜನತೆ
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ವೇಶದಲ್ಲಿ ಅಲಂಕಾರಗೊಂಡಿರುವ ಮಕ್ಕಳು.
SCROLL FOR NEXT