ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳನ್ನು ಕೃಷ್ಣನ ವೇಶದಲ್ಲಿ ಅಲಂಕರಿಸಿದ ಪೋಷಕರುಭಗವಾನ್ ಕೃಷ್ಣನ ಜನ್ಮದಿನದಂದು ದೇವಾಲಯಗಳಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ನೈವೇದ್ಯ ಮಾಡಲಾಯಿತು.ವಿಶಾಖಪಟ್ಟಣಂ ನ ಜಿಲ್ಲಾ ಪರಿಷತ್ ನ ಬಳಿ ಇರುವ ಕೃಷ್ಣ ದೇವಾಲಯದಲ್ಲಿ ಕೃಷ್ಣ ವೇಶಧಾರಿ ಮಗುವಿನೊಂದಿಗೆ ಮಹಿಳೆ ಕಂಡುಬಂದದ್ದು ಹೀಗೆಬೆಂಗಳೂರು ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಜನತೆಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿಗ್ರಹಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ವೇಶದಲ್ಲಿ ಅಲಂಕಾರಗೊಂಡಿರುವ ಮಕ್ಕಳು.