ರಾಜಕೀಯ

ಬಿಜೆಪಿ ನಾಯಕರಿಂದ ನನಗೆ ಸಚಿವ ಸ್ಥಾನದ ಆಫರ್ ಬರುತ್ತಿದೆ: ಅಮರೇಗೌಡ ಬಯ್ಯಾಪುರ

Shilpa D
ಬೆಂಗಳೂರು: ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನಾಯಕರು ನನಗೆ ಆಫರ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಆರೋಪಿಸಿದ್ದಾರೆ.
ಬಿಜೆಪಿ ಮುಖಂಡರಿಂದ ನನಗೆ ಕರೆ ಬಂದಿತ್ತು, ನನಗೆ ಸಚಿವ ಸ್ಥಾನ ನೀಡುವುದಾಗಿ ಅವರು ಆಫರ್ ನೀಡಿದ್ದಾರೆ, ಆದರೆ ಬಿಜೆಪಿಯ ಆಫರ್ ತಿರಸ್ಕರಿಸಿರುವ ನಾನು ಕುಮಾರ ಸ್ವಾಮಿ ಅವರ ಜೊತೆಯಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸುವುದಕ್ಕೆ ಹಲವು ಕಾಂಗ್ರೆಸ್ ನ ಶಾಸಕರ ವಿರೋಧವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಆದರೆ ಇದೆಲ್ಲಾ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
SCROLL FOR NEXT