ರಾಜಕೀಯ

ಮೋದಿ ಒಬ್ಬ ಮೂರ್ಖ, ಸರ್ಜಿಕಲ್ ಸ್ಟ್ರೈಕ್ ನ ಲಾಭ ಪಡೆದುಕೊಳ್ಳಲು ಹೊರಟಿರುವುದು ದೊಡ್ಡ ತಪ್ಪು: ಸಿದ್ದರಾಮಯ್ಯ

Sumana Upadhyaya
ಹೊಸಪೇಟೆ: ಸರ್ಜಿಕಲ್ ಸ್ಟ್ರೈಕ್ ನಿಂದ ಪ್ರಧಾನಿ ಮೋದಿಯವರು ರಾಜಕೀಯ ಲಾಭ ಪಡೆದುಕೊಳ್ಳಲು ನೋಡುತ್ತಿರುವುದು ದೊಡ್ಡ ಮೂರ್ಖತನ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಿನ್ನೆ ಹೊಸಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಸೇನಾಪಡೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು. ಮೋದಿಯವರು ಗನ್ ಹಿಡಿದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರಾ? ಅದರ ಕ್ರೆಡಿಟ್ ನ್ನು ಮೋದಿಯವರು ಏಕೆ ಹೊರಬೇಕು ಎಂದು ಕೇಳಿದರು.
SCROLL FOR NEXT