ಇಂದರ್ ಜೀತ್ ಸಿಂಗ್ (ಸಂಗ್ರಹ ಚಿತ್ರ) 
ಕ್ರೀಡೆ

ದಾಖಲೆ ಬರೆದರೂ ಇಂದರ್ ಜೀತ್‍ಗೆ ನಿರಾಸೆ

ಹಾಲಿ ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಇಂದರ್‍ಜೀತ್ ಸಿಂಗ್, ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯ ಪುರುಷರ ಶಾಟ್‍ಪುಟ್ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು...

ಬೀಜಿಂಗ್: ಹಾಲಿ ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಇಂದರ್‍ಜೀತ್ ಸಿಂಗ್, ವಿಶ್ವ ಅಥ್ಲೆಟಿಕ್ಸ್ ಪಂದ್ಯಾವಳಿಯ ಪುರುಷರ ಶಾಟ್‍ಪುಟ್ ವಿಭಾಗದಲ್ಲಿ ಅಂತಿಮ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.

ಇದಕ್ಕೂ ಮೊದಲ ನಡೆದಿದ್ದ ಅರ್ಹಕಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ, ಅಂತಿಮ ಸುತ್ತಿಗೆ ಕಾಲಿಟ್ಟಿದ್ದ ಅವರು, ವಿಶ್ವ ಅಥ್ಲೆಟಿಕ್ಸ್ ನ ಶಾಟ್‍ಪುಟ್ ನಲ್ಲಿ ಫೈನಲ್‍ಗೆ ಕಾಲಿಟ್ಟ ಮೊದಲ ಭಾರತೀಯ  ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಈ ಹೆಗ್ಗಳಿಕೆಯ ಬೆನ್ನಲ್ಲೇ  ಅವರು ಪದಕ ವಂಚಿತರಾಗಿ ನಿರಾಸೆ ತಂದರು.

ನಿರಾಸೆಯ ನಡಿಗೆ: ಪುರುಷರ 20 ಕಿ.ಮೀ. ರೇಸ್‍ವಾಕ್ ಸ್ಪರ್ಧೆಯಲ್ಲಿ ಭಾರತದ ಬಲ್ಜಿಂದರ್ ಸಿಂಗ್ 12ನೇ ಸ್ಥಾನ ಪಡೆದಿದ್ದಾರೆ.ಇವರಲ್ಲಿ ಬಲ್ಜಿಂದರ್ 1 ಗಂಟೆ, 21 ನಿಮಿಷ 44 ಸೆಕೆಂಡ್ ಗಳಲ್ಲಿ ರೇಸ್ ಪೂರ್ಣಗೊಳಿದರೆ, ಇದೇ  ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರ್ಮೀತ್ ಸಿಂಗ್ (1:25:22)ಮತ್ತು ಚಂದನ್ ಸಿಂಗ್ (1:26:40) ಕ್ರಮವಾಗಿ 36ನೇ ಹಾಗೂ 42ನೇ ಸ್ಥಾನ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT