ದೀಪಕ್ ಹೂಡಾ (ಸಂಗ್ರಹ ಚಿತ್ರ) 
ಕ್ರೀಡೆ

ತೃಪ್ತಿ ತಂದ ಇನ್ನಿಂಗ್ಸ್

ರಣಜಿಯ ಮೊದಲ ಋತುವಿನಲ್ಲೇ ಬರೋಡಾಗೆ ಹೊಸ ಭರವಸೆ ಮೂಡಿಸಿರುವ ದೀಪಕ್ ಹೂಡಾ..

ಮೈಸೂರು: ರಣಜಿಯ ಮೊದಲ ಋತುವಿನಲ್ಲೇ ಬರೋಡಾಗೆ ಹೊಸ ಭರವಸೆ ಮೂಡಿಸಿರುವ ದೀಪಕ್ ಹೂಡಾ, ಮಾನಸ ಗಂಗೋತ್ರಿಯ ಕ್ರೀಡಾಂಗಣದಲ್ಲಿ ತಮ್ಮ ಬ್ಯಾಟಿಂಗ್ ಕೌಶಲ್ಯದ ಮೂಲಕ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದರು.

ತಂಡ ಸಂಕಷ್ಟಕ್ಕೆ ಗುರಿಯಾಗಿದ್ದಾಗ, ಒತ್ತಡಕ್ಕೊಳಗಾಗದೇ, ದೊಡ್ಡ ಇನ್ನಿಂಗ್ಸ್ ಕಟ್ಟಿದರು. ಮೊದಲ ದಿನದಾಟದ ನಂತರ ಮಾತನಾಡಿದ ದೀಪಕ್, ಪಿಚ್ ಬೌಲರ್‌ಗಳಿಗೆ ನೆರವು ನೀಡುತ್ತಿತ್ತು. ಹಾಗಾಗಿ, ಆರಂಭದಲ್ಲಿ ಕ್ರೀಸ್‌ಗೆ ಹೊಂದಿಕೊಂಡು, ನಂತರ ಉತ್ತಮವಾಗಿ ಆಡಿದೆ ಎಂದರು.

ಇದು ನನ್ನ ಮೊದಲ ರಣಜಿ ಋತು. 6ನೇ ಪಂದ್ಯದಲ್ಲಿ 2ನೇ ಶತಕ ಬಾರಿಸಿದ ತೃಪ್ತಿ ಇದೆ. ಅದೂ ಕೂಡ ತಂಡ ಒತ್ತಡದಲ್ಲಿ ಇದ್ದಾಗ ಆಡಿದ್ದು ಖುಷಿ ತಂದಿತು. ರಣಜಿ ಇಂಥ ವೇಳೆ, ಯೂಸುಫ್, ಇರ್ಫಾನ್‌ರ ಸಲಹೆಗಳು ನೆರವಾಗುತ್ತದೆ ಎಂದರು. ಆಟದಲ್ಲಿ ಹೆಚ್ಚು ಸಹನೆ-ತಾಳ್ಮೆ ಇರಬೇಕು. ಇಂದು ಅಂತಹ ಆಟ ಪ್ರದರ್ಶಿಸಿ. ತಂಡಕ್ಕೆ ನೆರವಾಗಿದ್ದು ಆತ್ಮವಿಶ್ವಾಸ ಹೆಚ್ಚಿದೆ ಎಂದ ದೀಪಕ್. ಕರ್ನಾಟಕದ ದಾಳಿ ಕೂಡ ಉತ್ತಮವಾಗಿತ್ತು ಎಂದು ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT