- ರಾಜ್ಯದಲ್ಲಿನ ಎಲ್ಲ ಗೃಹ ನಿರ್ಮಾಣ ಸಹಕಾರ ಸಂಘಗಳು ನೀಡಿರುವ ನಿವೇಶನ ಬಗ್ಗೆ ತನಿಖೆ
- ಮಾರುಕಟ್ಟೆ ದರ ಮರೆಮಾಚಿ ಮಾರ್ಗಸೂಚಿ ದರದಲ್ಲಿ ಮುದ್ರಾಂಕ ಶುಲ್ಕ ಪಾವತಿ
- ನಿವೇಶನ ಖರೀದಿಸಿದವರಿಂದ ಹೆಚ್ಚಿನ ಹಣ ಪಡೆದಿರುವ ಭೂಮಾಲೀಕರು, ಅಭಿವೃದ್ಧಿದಾರರು
- ರಾಜಸ್ವ ಸೋರಿಕೆಗೆ ಕಾರಣರಾದವರಿಂದಲೇ ನಷ್ಟ ವಸೂಲಿ ಜತೆಗೆ ಶಿಸ್ತು ಕ್ರಮ ಕೈಗೊಳ್ಳಲೂ ಆದೇಶ
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.14
ಏಕೆ ಈ ತನಿಖೆ?:
- ಕೆರೆ ಮಂಜುನಾಥ್