ರಾಷ್ಟ್ರಪತಿಯವರೊಂದಿಗೆ ನಸೀಮ್ ಜೈದಿ, ವಿ ಎಸ್ ಸಂಪತ್ ಮತ್ತು ಎಚ್ ಎಸ್ ಬ್ರಹ್ಮ 
ಪ್ರಧಾನ ಸುದ್ದಿ

ನಸೀಮ್ ಜೈಯ್ದಿ ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ

ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ನವದೆಹಲಿ: ಚುನಾವಣಾ ಮಹಾನಿರ್ದೇಶಕ ನಸೀಮ್ ಜೈಯ್ದಿ ಅವರನ್ನು ಮುಂದಿನ ಮುಖ್ಯ ಚುನಾವಣ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ನೇಮಕಕ್ಕೆ ಸಹಿ ಹಾಕಿದ್ದಾರೆ ಎಂದು ಕಾನೂನು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಈ ನೇಮಕ ಏಪ್ರಿಲ್ ೧೯ ನೆ ತಾರೀಖಿನಿಂದ ಜಾರಿಗೆ ಬರಲಿದ್ದು ಇವರು ಹರಿ ಶಂಕರ್ ಬ್ರಹ್ಮ ಅವರನ್ನು ಬದಲಾಯಿಸಲಿದ್ದಾರೆ,

ಜುಲೈ ೨೦೧೭ ರವರೆಗೆ ಅವರ ಅವಧಿ ಮುಂದುವರೆಯಲಿದೆ.

ಈಗ ಸದ್ಯದ ಮೂರು ಸದಸ್ಯರ ಸಾಂವಿಧಾನಕ ಸಮಿತಿ ಚುನಾವಣಾ ಆಯೋಗಯಲ್ಲಿ ಇವರೊಬ್ಬರೇ ಉಳಿಯುವುದು. ವಿ ಸಂಪತ್ ಆಗಲೇ ನಿವೃತ್ತಿಯಾಗಿದ್ದು, ಹರಿ ಶಂಕರ್ ಬ್ರಹ್ಮ ಕೂಡ ಶೀಘ್ರದಲ್ಲೇ ನಿವೃತ್ತಿಯಾಗಲಿದ್ದಾರೆ.

೧೯೭೬ ಬ್ಯಾಚಿನ ಐ ಎ ಎಸ್ ಅಧಿಕಾರಿ ಜೈಯ್ದಿ, ನಾಗರಿಕ ವಿಮಾನಯಾನ ಇಲಾಖೆಯಲ್ಲಿ ದೀರ್ಘ ಕಾಲದವರೆಗೆ ಕೆಲಸ ಮಾಡಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

SCROLL FOR NEXT