ಸುಪ್ರೀಂ ಕೋರ್ಟ್ 
ಪ್ರಧಾನ ಸುದ್ದಿ

ವಿಶೇಷ ಎಕ್ಸ್'ಮಸ್ ಪೀಠಕ್ಕೆ ಮುಖ್ಯ ನ್ಯಾಯಾಧೀಶರ ಪ್ರಸ್ತಾವನೆ

ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರಿಸ್ಮಸ್ ರಜೆಯ ವೇಳೆಯಲ್ಲಿ ಜಾಮೀನು ಮತ್ತಿತ್ಯಾದಿ ತುರ್ತು ವಿಚಾರಣೆಗಳನ್ನು ಆಲಿಸುವುದಕ್ಕೆ ವಿಶೇಷ ಪೀಠದ ಸ್ಥಾಪನಗೆ

ನವದೆಹಲಿ: ಮುಂದಿನ ವಾರದಿಂದ ಪ್ರಾರಂಭವಾಗುವ ಕ್ರಿಸ್ಮಸ್ ರಜೆಯ ವೇಳೆಯಲ್ಲಿ ಜಾಮೀನು ಮತ್ತಿತ್ಯಾದಿ ತುರ್ತು ವಿಚಾರಣೆಗಳನ್ನು ಆಲಿಸುವುದಕ್ಕೆ ವಿಶೇಷ ಪೀಠದ ಸ್ಥಾಪನಗೆ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕುರ್ ಪ್ರಸ್ತಾಪಿಸಿದ್ದಾರೆ.

ಠಾಕುರ್ ಅವರ ಈ ಪ್ರಯತ್ನ ಅಪೆಕ್ಸ್ ಕೋರ್ಟ್ ನಲ್ಲಿ ಉಳಿದಿಕೊಂಡಿರುವ ಪ್ರಕರಣ ಸಂಖ್ಯೆಗಳನ್ನು ಕಡಿಮೆ ಮಾಡುವ ಸಲುವಾಗಿ ಕೂಡ ಪ್ರಯತ್ನಿಸಲಿದೆ. ಸಾಂವಿಧಾನಿಕ ಪೀಠ ಸೋಮವಾರಗಳಂದು ಮತ್ತು ಶುಕ್ರವಾರಗಳಂದು ಎರಡು ಘಂಟೆಗಳ ಕಾಲ ಉಳಿದ ಪ್ರಕರಣಗಳ ವಿಚಾರಣೆ ಆಲಿಸಲಿದೆ.

"ಸೋಮವರಗಳಂದು ಮತ್ತು ಶುಕ್ರವಾರಗಳಂದು ನ್ಯಾಯಾಧೀಶರಿಗೆ ಮಧ್ಯಾಹ್ನ ೧ ಘಂಟೆಯಿಂದ ೧:೩೦ರವರೆಗೆ ಸಮಯ ಸಿಗಲಿದೆ. ನ್ಯಾಯಾಧೀಶರುಗಳಿಗೆ ನಂತರ ಕೋರ್ಟ್ ನಲ್ಲೇ ಉಳಿದುಕೊಂಡು ಪ್ರಕರಣಗಳ ವಿಚಾರಣೆ ಆಲಿಸಲು ಮನವಿ ಮಾಡಿಕೊಳ್ಳಬಹುದು" ಎಂದು ಮುಖ್ಯ ನ್ಯಾಯಧೀಶರು ತಿಳಿಸಿದ್ದಾರೆ.

ಸಾಂವಿಧಾನಿಕ ಪೀಠದಲ್ಲಿ ಅಪೆಕ್ಸ್ ಕೋರ್ಟ್ ನ ಐದು ನ್ಯಾಯಾಧೀಶರುಗಳಿದ್ದು, ಸಂವಿಧಾನ ಮತ್ತು ಕಾನೂನು ತೊಡಕುಗಳನ್ನು ನಿವಾರಿಸಲು ಪ್ರಮುಖ ಪಾತ್ರ ವಹಿಸುತ್ತದೆ.

೧೯೫೦ ರಿಂದ ಇಂತಹ ಸಾಂವಿಧಾನಿಕ ಪೀಠಗಳ ಸಂಖ್ಯೆ ಕಡಿಮೆಯಾಗಿವೆ. ಮತ್ತು ಸುಪ್ರೀಂ ಕೋರ್ಟ್ ಅಂರ್ತರ್ಜಾಲ ತಾಣದ ಪ್ರಕಾರ ಮಾರ್ಚ್ ೧ ರ ಹೊತ್ತಿಗೆ ೨೯ ಸಾಂವಿಧಾನಿಕ ಪೀಠದ ವಿಷಯಗಳು ಬಾಕಿ ಉಳಿದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT