ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಎಎಪಿ ವಾಸ್ತವ ಕಲ್ಪನೆಯ ಕೆಟ್ಟ ತೋರೆಣಿಕೆ: ಯೋಗೇಂದ್ರ ಯಾದವ್

ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಎಎಪಿ ವಾಸ್ತವ ಅದರ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದಿದ್ದಾರೆ.

"ನಾನು ಆಮ್ ಆದ್ಮಿ ಪಕ್ಷದ ವಾಸ್ತವತೆಯ ಒಳಹೊಕ್ಕಿಲ್ಲ, ನನಗೆ ಎಎಪಿ ಎಂಬ ಕಲ್ಪನೆಯ ಮೇಲಷ್ಟೆ ಚಿಂತನೆ. ಎಎಪಿ ಎಂಬ ಕಲ್ಪನೆ ಮತ್ತು ಈಗಿನ ಎಎಪಿ ಎರಡು ಬೇರೆ ಬೇರೆ... ಪ್ಲೇಟೊ ಹೇಳಿದ್ದ ವಾಸ್ತವ ಯಾವಾಗಲು ನಿಜವಾದ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದು ಹೇಳಿದ್ದು ಸರಿ ಕಾಣುತ್ತಿದೆ" ಎಂದಿದ್ದಾರೆ ಯೋಗೇಂದ್ರ.

"ನಾನು ಪ್ಲೇಟೊನಿಸ್ಟ್ ಅಲ್ಲ. ಆದರೆ ಇಲ್ಲಿ ಈ ಹೋಲಿಕೆ ಅತ್ಯಗತ್ಯ" ಎಂದಿದ್ದಾರೆ. ದೆಹಲಿಯ ರಾಷ್ಟೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕೊಟ್ಟ ಉಪನ್ಯಾಸದ ವೇಳೆ ಅವರು ಹೀಗೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT