ಎಎಪಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ 
ಪ್ರಧಾನ ಸುದ್ದಿ

ಎಎಪಿ ವಾಸ್ತವ ಕಲ್ಪನೆಯ ಕೆಟ್ಟ ತೋರೆಣಿಕೆ: ಯೋಗೇಂದ್ರ ಯಾದವ್

ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್

ನವದೆಹಲಿ: ಆಮ್ ಆದ್ಮಿ ಪಕ್ಷದಲ್ಲಿ ಭುಗಿಲೆದ್ದಿರುವ ಭಿನಾಭಿಪ್ರಾಯದ ಹಿನ್ನಲೆಯಲ್ಲಿ ಪಕ್ಷ ರಾಜಕೀಯ ವ್ಯವಹಾರಗಳ ಸಮಿತಿಯಿಂದ ಹೊರಬಿದ್ದಿರುವ ಯೋಗೇಂದ್ರ ಯಾದವ್ ಎಎಪಿ ವಾಸ್ತವ ಅದರ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದಿದ್ದಾರೆ.

"ನಾನು ಆಮ್ ಆದ್ಮಿ ಪಕ್ಷದ ವಾಸ್ತವತೆಯ ಒಳಹೊಕ್ಕಿಲ್ಲ, ನನಗೆ ಎಎಪಿ ಎಂಬ ಕಲ್ಪನೆಯ ಮೇಲಷ್ಟೆ ಚಿಂತನೆ. ಎಎಪಿ ಎಂಬ ಕಲ್ಪನೆ ಮತ್ತು ಈಗಿನ ಎಎಪಿ ಎರಡು ಬೇರೆ ಬೇರೆ... ಪ್ಲೇಟೊ ಹೇಳಿದ್ದ ವಾಸ್ತವ ಯಾವಾಗಲು ನಿಜವಾದ ಕಲ್ಪನೆಯ ಕೆಟ್ಟ ತೋರೆಣಿಕೆ ಎಂದು ಹೇಳಿದ್ದು ಸರಿ ಕಾಣುತ್ತಿದೆ" ಎಂದಿದ್ದಾರೆ ಯೋಗೇಂದ್ರ.

"ನಾನು ಪ್ಲೇಟೊನಿಸ್ಟ್ ಅಲ್ಲ. ಆದರೆ ಇಲ್ಲಿ ಈ ಹೋಲಿಕೆ ಅತ್ಯಗತ್ಯ" ಎಂದಿದ್ದಾರೆ. ದೆಹಲಿಯ ರಾಷ್ಟೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕೊಟ್ಟ ಉಪನ್ಯಾಸದ ವೇಳೆ ಅವರು ಹೀಗೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT