ಪ್ರಧಾನ ಸುದ್ದಿ

ಮೇ 23ರಂದು ಟೆಕ್ನೋ ವಿಷನ್ 2015 ವಿಚಾರಸಂಕಿರಣ

Mainashree

ಬೆಂಗಳೂರು: ಕರ್ನಾಟಕ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಸಂಘ ಟೆಕ್ನೋ ವಿಷನ್ 2015 ಎಂಬ ವಿಷಯದ ಮೇಲೆ ವಿಚಾರ ಸಂಕಿರಣವನ್ನು ಶನಿವಾರ ಮೇ 23ರಂದು ಎಚ್ ಎಎಲ್ ಗಾಟ್ಕ್ಗೆ ಕನ್ವೆಷನ್ ಸೆಂಟರ್ ನಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಂಡಿದೆ.

ಪತ್ರಿಕಾಗೋಷ್ಠಿ ನಡೆಸಿದ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್, ಐಟಿಐನಲ್ಲಿ ಕೌಶಲ ಅಭಿವೃದ್ಧಿ ಕುರಿತು ಈ ವಿಚಾರಸಂಕಿರಣ ಆಯೋಜಿಸಲಾಗಿದೆ. ಈ ವಿಚಾರಣಸಂಕಿರಣದಿಂದ ಐಟಿಐ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ.


SCROLL FOR NEXT