ವಿಡಿಯೋ

Watch | ನಾನಾ ಅಥವಾ ಅಭಿಷೇಕ್ ಬೇಕಾ? ಆಯ್ಕೆ ಮಾಡಿ; ಮಮತಾಗೆ ಆಪ್ತ ಕಲ್ಯಾಣ್ ಬ್ಯಾನರ್ಜಿ ಅಂತಿಮ ಎಚ್ಚರಿಕೆ!

15 ವರ್ಷಗಳ ಕಾಲ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ನ್ನು ಯಾರೂ ಕೂಡಾ ಮುಟ್ಟಲು ಸಾಧ್ಯವಿರಲಿಲ್ಲ.

ಸತತ ಮೂರು ವಿಧಾನಸಭಾ ಚುನಾವಣೆಯ ಗೆಲುವು ಆಕೆಗೆ ಪಕ್ಷದ ಅನಭಿಷಕ್ತ ರಾಣಿಯ ಪಟ್ಟ ನೀಡಿತ್ತು.

ಆದರೆ, ಗುರುವಾರ ಪಕ್ಷದ ಹಿರಿಯ ಕಲ್ಯಾಣ್ ಬ್ಯಾನರ್ಜಿಯವರು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಸಿಡಿದೆದ್ದ ನಂತರ TMC ಅಸ್ತಿತ್ವದ ಬಿಕ್ಕಟ್ಟು ಬಿಗಡಾಯಿಸಿತು.

ಇದು ನನಗೆ ದೊಡ್ಡ ಅವಮಾನ. ಆತನ ದುರಹಂಕಾರದ ವರ್ತನೆ ಪಕ್ಷವನ್ನು ನಾಶಮಾಡಿದೆ.

ಅದನ್ನು ಆತ ಅರ್ಥ ಮಾಡಿಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಆಪ್ತ ಆಕ್ರೋಶ ವ್ಯಕ್ತಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂದು ರಾತ್ರಿ ಇರಾನ್ ಗೆ ಕಾದಿದೆ ದೊಡ್ಡ ಗಂಡಾಂತರ: ಡೊನಾಲ್ಡ್ ಟ್ರಂಪ್ ಕೊಟ್ಟ ವಾರ್ನಿಂಗ್ ಏನು?

ಜಿಟಿ ದೇವೇಗೌಡರು JDS ಪಕ್ಷ ಬಿಡಲ್ಲ, ಮುಂದೆ ನಮ್ಮ ಚಿಹ್ನೆಯಿಂದಲೇ ಸ್ಪರ್ಧಿಸುತ್ತಾರೆ: ಶಾಸಕ ಹೆಚ್ ಡಿ ರೇವಣ್ಣ

ರಾಮಕೃಷ್ಣ ಹೆಗಡೆ ನಂತರ ಇದುವರೆಗೂ ಒಂದು ಸರ್ಕಾರ ರಿಪೀಟ್ ಆಗಿಲ್ಲ: 2028ರ ಸೋಲಿನ ಮುನ್ಸೂಚನೆ ಕೊಟ್ರಾ ಸತೀಶ್ ಜಾರಕಿಹೊಳಿ?

ಶ್ರೀರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ: ಭಗವಾನ್ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ ದೂರು

ಗೃಹಿಣಿ ಅಲ್ಲ ರಾಷ್ಟ್ರ ನಿರ್ಮಾಣಕಾರರು; ಮನೆ ಒಡತಿಯ ಪ್ರತಿ ತಿಂಗಳ ಸಂಬಳ 30 ಸಾವಿರಕ್ಕೆ ಸಮ: ಸುಪ್ರೀಂ ಕೋರ್ಟ್

SCROLL FOR NEXT