Watch | ಕೇಂದ್ರ-ರಾಜ್ಯ ಸಂಬಂಧಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗೆ ಕರ್ನಾಟಕ ಬೆಂಬಲ: ಸ್ಟ್ಯಾಲಿನ್ ಗೆ ಸಿಎಂ ಪತ್ರ; ಮನೆಯಲ್ಲಿ ಬೆಂಕಿ ಅವಗಢ: ಮಹಿಳೆ ಸಾವು
ಅಮೆರಿಕಾ-ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಇರಾನ್ ಪರಿಸ್ಥಿತಿ ತೀವ್ರಗೊಂಡು ವಾಯುಪ್ರದೇಶ ಮುಚ್ಚಲ್ಪಟ್ಟ ಕಾರಣ ಅಬುಧಾಬಿಯಲ್ಲಿ ಸಿಲುಕಿದ್ದ ಸುಮಾರು 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.