ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಆಯೋಜಿಸಿದ್ದ 14ನೇ ThinkEdu ಸಮಾವೇಶದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಸೋಮವಾರ ಭಾಗವಹಿಸಿದ್ದರು.
ಮೊದಲ ದಿನ “Why Liberal Arts Matter” ವಿಷಯದ ಕುರಿತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜಾಯ್ ಅವರೊಂದಿಗಿನ ಸಂವಾದದಲ್ಲಿ ತರೂರ್ ಪಾಲ್ಗೊಂಡಿದ್ದರು.
ಈ ವೇಳೆ, ಮುಂಬರುವ ಕೇರಳ ವಿಧಾನಸಭೆ ಚುನಾವಣೆ, ಯುವಕರ ವಲಸೆ, ಇಸ್ರೇಲ್–ಇರಾನ್ ಸಂಘರ್ಷ ಮತ್ತು ಅಮೆರಿಕಾದ ಪಾತ್ರ, ಲಿಬರಲ್ ಆರ್ಟ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.