ವಿಡಿಯೋ

Watch | ಮಳೆಯಿಲ್ಲದೇ ಒಣಗಿದ ಬೆಳೆ; ಗದಗ ಬರ ಪರಿಸ್ಥಿತಿ ಕಣ್ಣಾರೆ ಕಂಡ ಸಿಎಂ

ಕರ್ನಾಟಕದ ಬರ ಪರಿಸ್ಥಿತಿ ಅರಿಯಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಪ್ರವಾಸ ಆರಂಭಿಸಿದರು.

ಗದಗ ತಾಲ್ಲೂಕಿನ ಕದಂಪೂರದಲ್ಲಿ ಸೋಮವಾರ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಒಣಗಿದ ಜೋಳದ ಸ್ಥಿತಿಯನ್ನು ವಿವರಿಸಿದರು,

ಜೋಳ ಬೆಳೆಯೂ ಒಣಗಿದ್ದು, ಈ ವೇಳೆ ಡಿಕೆಶಿ ಜೋಳದ ಕಾಳುಗಳನ್ನು ತಿಂದು ಅದರ ರುಚಿಯನ್ನು ನೋಡಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: ‘ಬಿ’ ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

ಅಫ್ಘಾನ್ ವಿರುದ್ಧದ T20 ಸರಣಿಗೆ ಭಾರತ ತಂಡ ಪ್ರಕಟ; ವೈಭವ್ ಸೂರ್ಯವಂಶಿಗೆ ಸ್ಥಾನ; ಬುಮ್ರಾ, ರಾಣಾ ಕಮ್​ಬ್ಯಾಕ್!

ದೇಶದಲ್ಲಿ ಮೇಕ್​ ಇನ್​ ಇಂಡಿಯಾ' ಬದಲಿಗೆ 'ಫೇಕ್​ ಇನ್​ ಇಂಡಿಯಾ' ಸದ್ದು: ಜಿಡಿಪಿ ಬಗ್ಗೆ ಸುಳ್ಳು ಮಾಹಿತಿ, ವಾಸ್ತವಾಂಶ ಬೇರೆಯೇ ಇದೆ- ಕಾಂಗ್ರೆಸ್ ಟೀಕೆ

ನೀಟ್ ಪ್ರತಿಭಟನಾಕಾರರ ವಿರುದ್ಧದ ಎಲ್ಲಾ FIR ರದ್ದುಗೊಳಿಸಿದ ಸುಪ್ರೀಂ ಕೋರ್ಟ್; ಸೆಪ್ಟೆಂಬರ್ 5ರ ಪ್ರತಿಭಟನಾ ಮೆರವಣಿಗೆ ಹಿಂಪಡೆದ CJP

ಕುಡಿತ ಬಿಟ್ಟೆ, ಲವ್, ಹಾರ್ಟ್ ಬ್ರೇಕ್; ಕೊನೆಗೆ ರಶ್ಮಿಕಾ ಜೊತೆ ಮದುವೆ: ಸೀಕ್ರೆಟ್‌ ರಿವೀಲ್ ಮಾಡಿದ ವಿಜಯ ದೇವರಕೊಂಡ!