ಕರ್ನಾಟಕದ ಬರ ಪರಿಸ್ಥಿತಿ ಅರಿಯಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರವಾಸ ಆರಂಭಿಸಿದರು.
ಗದಗ ತಾಲ್ಲೂಕಿನ ಕದಂಪೂರದಲ್ಲಿ ಸೋಮವಾರ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದರು.
ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಒಣಗಿದ ಜೋಳದ ಸ್ಥಿತಿಯನ್ನು ವಿವರಿಸಿದರು,
ಜೋಳ ಬೆಳೆಯೂ ಒಣಗಿದ್ದು, ಈ ವೇಳೆ ಡಿಕೆಶಿ ಜೋಳದ ಕಾಳುಗಳನ್ನು ತಿಂದು ಅದರ ರುಚಿಯನ್ನು ನೋಡಿದರು. ವಿಡಿಯೋ ಇಲ್ಲಿದೆ ನೋಡಿ.