ಸಿರಿಯಾ 
ವಿದೇಶ

4 ವರ್ಷಗಳ ಬಳಿಕ ಅಲೆಪ್ಪೋ ನಗರ ಸಿರಿಯಾ ಸರ್ಕಾರ ಸುಪರ್ದಿಗೆ

2011ರಲ್ಲಿ ಭ್ರಷ್ಠಾಚಾರ, ಮೂಲಭೂತ ಸ್ವಾತಂತ್ರ್ಯ, ಆರ್ಥಿಕತೆ ಸುಧಾರಣೆಗಾಗಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಬಂಡುಕೋರರು ದಂಗೆಯೆದ್ದಿದ್ದು...

ಬೈರುತ್: 2011ರಲ್ಲಿ ಭ್ರಷ್ಠಾಚಾರ, ಮೂಲಭೂತ ಸ್ವಾತಂತ್ರ್ಯ, ಆರ್ಥಿಕತೆ ಸುಧಾರಣೆಗಾಗಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ವಿರುದ್ಧ ಬಂಡುಕೋರರು ದಂಗೆಯೆದ್ದಿದ್ದು, ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಿರಿಯಾ ಸರ್ಕಾರ ಅಲೆಪ್ಪೋ ನಗರದ ಮೇಲೆ ನಿಯಂತ್ರಣ ಸಾಧಿಸಿದೆ. 
ಉತ್ತರದ ನಗರ ಅಲೆಪ್ಪೋದ ಪೂರ್ಣ ನಿಯಂತ್ರಣವನ್ನು ಪತ್ತೆ ಪಡೆದಿರುವುದು ಸಂತಸದ ವಿಷಯವಾಗಿದೆ. ಸಿರಿಯಾದ ಅತಿ ದೊಡ್ಡ ನಗರ ಅಲೆಪ್ಪೊದ ಅರ್ಧದಷ್ಟು ಭಾಗವನ್ನು ನಾಲ್ಕು ವರ್ಷಗಳ ಕಾಲ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಬಂಡುಕೋರರು ಇತ್ತೀಚಿನ ವಾರಗಳಲ್ಲಿ ಹಿಮ್ಮೆಟ್ಟಿದ್ದು ಸಿರಿಯಾ ಸರ್ಕಾರಿ ಪಡೆಗಳು ನಗರವನ್ನು ಸುತ್ತುವರೆದಿದ್ದು ತಮ್ಮ ಹಿಡಿತಕ್ಕೆ ತಂದುಕೊಂಡಿದೆ. 
ಸದ್ಯ ಅಲೆಪ್ಪೋ ನಗರದಿಂದ 4000 ಹೆಚ್ಚು ನಿರಾಶ್ರಿತರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಸಿರಿಯಾ ಸೇನೆ ಅಲೆಪ್ಪೋ ನಗರದಲ್ಲಿನ ದಂಗೆಗಾಗಿ ಹಲವು ಯೋಧರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT