ಹಜ್ ತೀರ್ಥಯಾತ್ರೆ 
ವಿದೇಶ

ಹಜ್ ಯಾತ್ರೆ ಪ್ರಾರಂಭಿಸಿದ ಎರಡು ದಶಲಕ್ಷ ಮುಸ್ಲಿಮರು

ವಿಶ್ವದಾದ್ಯಂತದ ಸುಮಾರು ಎರಡು ಮಿಲಿಯನ್ ಮುಸ್ಲಿಮರು ಇಸ್ಲಾಂನ ಪವಿತ್ರ ತಾಣಗಳಲ್ಲಿ ಹಜ್ ತೀರ್ಥಯಾತ್ರೆ ಪ್ರಾರಂಭಿಸಿದರು, ಧಾರ್ಮಿಕ ಕರ್ತವ್ಯ ಮತ್ತು ಬಹು ಹಂತದ ಆಧ್ಯಾತ್ಮಿಕ ಪ್ರಯಾಣದಲ್ಲಿ ಅವರು ತೊಡಗಿದ್ದರು.

ಸೌದಿ ಅರೇಬಿಯಾ: ವಿಶ್ವದಾದ್ಯಂತದ ಸುಮಾರು ಎರಡು ಮಿಲಿಯನ್ ಮುಸ್ಲಿಮರು ಇಸ್ಲಾಂನ ಪವಿತ್ರ ತಾಣಗಳಲ್ಲಿ ಹಜ್ ತೀರ್ಥಯಾತ್ರೆ ಪ್ರಾರಂಭಿಸಿದರು, ಧಾರ್ಮಿಕ ಕರ್ತವ್ಯ ಮತ್ತು ಬಹು ಹಂತದ ಆಧ್ಯಾತ್ಮಿಕ ಪ್ರಯಾಣದಲ್ಲಿ ಅವರು ತೊಡಗಿದ್ದರು.
ಈ ವರ್ಷ ಶಿಯೆಟ್ ಇರಾನ್ ನ ಯಾತ್ರಿಕರು ಸೌದಿ ಅರೇಬಿಯಾದಲ್ಲಿರುವ ಮೆಕ್ಕಾಗೆ ಮರಳಿ ಬಂದಿದ್ದಾರೆ. 2015 ರಲ್ಲಿ ನಡೆದ ಮಾರಣಾಂತಿಕ ಸ್ಪೋಟ ಮತ್ತು ರಾಜತಾಂತ್ರಿಕ ಹಗರಣದ ನಂತರ ಇರಾನ್ ನ ಜನರ ಮೊದಲ ಭೇಟಿ ಇದಾಗಿದೆ. 
ಗಲ್ಫ್ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಹೊರತಾಗಿಯೂ ಈ ಯಾತ್ರೆ ಯಶಸ್ವಿಯಾಗಿ ಪೂರೈಸುತ್ತದೆ.
ಮೆಕ್ಕಾದ ಮುಖ್ಯ ಮಸೀದಿಯ ಒಳಾಂಗಣದಲ್ಲಿ, ಪ್ರಪಂಚದ ಎಲ್ಲಾ ನಾಲ್ಕು ಮೂಲೆಗಳಿಂದ ಜನರೂ ಸೇರಿದ್ದು, ಎಲ್ಲಾ ಮುಸ್ಲಿಮರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ನಿರ್ವಹಿಸಬೇಕಾದ ತೀರ್ಥಯಾತ್ರೆ ಎನ್ನುವುದಾಗಿ ಇದನ್ನು ಭಾವಿಸುತ್ತಾರೆ..
ಬೆನಿನ್ ನ ಸಾರ್ವಜನಿಕ ಸೇವೆಯ ಸಲಹೆಗಾರರಾದ ಟಿಜ್ಜಾನಿ ಟ್ರೌರ್ ಅವರು 53 ನೇ ವಯಸ್ಸಿನಲ್ಲಿ 22 ನೇ ಬಾರಿ ಮೆಕ್ಕಾ ಯಾತ್ರೆಗೆ ಬಂದಿರುವುದಾಗಿ ಹೇಳಿದರು.
"ಪ್ರತಿ ಬಾರಿ, ಹೊಸ ಅನುಭವಗಳು ಆಗುತ್ತವೆ," ಅವರು ಹೇಳಿದರು. "ಯಾತ್ರಿಕರನ್ನು ಸಂಘಟಿಸಲು ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಮಾಡಲು ಈಗ ಉತ್ತಮ ಅನುಕೂಲ ಕಲ್ಪಿಸಲಾಗಿದೆ. ಉದಾಹರಣೆಗೆ, ಡೇರೆಗಳು ಹವಾನಿಯಂತ್ರಿತವಾಗಿವೆ." ಅವರು ತಿಳಿಸಿದರು.
ಮುಸ್ಲಿಂ ಬಾಂಧವರಿಗೆ ಮೆಕ್ಕಾ, ಮದೀನಾ ಯಾತ್ರೆಗಳು ಜೀವನದ ಅಾತ್ಯಂತ ಮಹತ್ವದ ಘಟನೆಗಳಾಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT