ಸಂಗ್ರಹ ಚಿತ್ರ 
ವಿದೇಶ

ತಜಿಕಿಸ್ತಾನ್‌-ಕಿರ್ಗಿಸ್ತಾನ್‌ ಗಡಿ ಸಂಘರ್ಷದಲ್ಲಿ 40 ಸಾವು: ಸಂಘರ್ಷದ ಬಳಿಕ ಸೇನೆ ಹಿಂಪಡೆಯಲು ಉಭಯ ದೇಶಗಳ ಒಪ್ಪಿಗೆ

ತಜಿಕಿಸ್ತಾನ್ ಗಡಿಯಲ್ಲಿ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 40 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಸೇನೆ ಹಿಂಪಡೆಯಲು ಉಭಯ ದೇಶದ ಸರ್ಕಾರಗಳು ಒಪ್ಪಿಕೊಂಡಿವೆ.

ಬಿಷ್ಕೆಕ್: ತಜಿಕಿಸ್ತಾನ್ ಗಡಿಯಲ್ಲಿ ನಡುವಿನ ಸಶಸ್ತ್ರ ಸಂಘರ್ಷದಲ್ಲಿ 40 ಮಂದಿ ಸಾವನ್ನಪ್ಪಿದ್ದ ಬೆನ್ನಲ್ಲೇ ಸೇನೆ ಹಿಂಪಡೆಯಲು ಉಭಯ ದೇಶದ ಸರ್ಕಾರಗಳು ಒಪ್ಪಿಕೊಂಡಿವೆ.

ಮಧ್ಯ ಏಷ್ಯಾದ ಎರಡು ಮಾಜಿ ಸೋವಿಯತ್ ಗಣರಾಜ್ಯಗಳ ರಾಷ್ಟ್ರೀಯ ಭದ್ರತೆಯ ಮುಖ್ಯಸ್ಥರು ಶನಿವಾರದ ಸಭೆಯಲ್ಲಿ ಸೇನೆ ಹಿಂಪಡೆಲು ಒಪ್ಪಿಕೊಂಡಿದ್ದಾರೆ. 

ಕಿರ್ಗಿಸ್ತಾನ-ತಜಕಿಸ್ತಾನ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 31 ಕಿರ್ಗಿಸ್ತಾನ ನಾಗರಿಕರು ಸಾವನ್ನಪ್ಪಿದ್ದು,  154 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯದ ವಕ್ತಾರರು ಸುದ್ದಿಗಾರರಿಗೆ ತಿಳಿಸಿತ್ತು.

ಕಳೆದೊಂದು ವಾರದಲ್ಲಿ ಮಧ್ಯಏಷ್ಯಾ ದೇಶಗಳಾದ ತಜಕಿಸ್ತಾನ ಮತ್ತು ಕಿರ್ಗಿಸ್ತಾನ ನಡುವೆ ಗಡಿ ಸಂಘರ್ಷ ಭುಗಿಲೆದ್ದಿದ್ದು, ಅಮಾಯಕ ನಾಗರಿಕರ ಸಾವು-ನೋವಿಗೆ ಕಾರಣವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT