ಬಾಹುಬಲಿ- 2 ಮುಗಿದ ಕೂಡಲೇ ಗರುಡ ಎಂಬ ಚಿತ್ರ ನಿರ್ದೇಶಿಸಲಿದ್ದಾರೆ. ಬಾಹುಬಲಿ ಚಿತ್ರಕತೆಗಾರ ರಾಜಮೌಳ್ಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು ಆ ಸಿನಿಮಾದ ಕತೆ ಬರೆಯುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಹಾಗೂ ಇಂಗ್ಲಿಷ್ನಲ್ಲಿ ಚಿತ್ರ ನಿರ್ಮಾಣವಾಗಲಿದೆಯಂತೆ. ಈ ನಿರ್ಮಾಪಕರು ಯಾರು? ನಾಯಕನಟ ಯಾರು? ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.