- Tag results for tollywood
![]() | 'ಅಂಟೆ ಸುಂದರಾನಿಕಿ' ಕನ್ನಡ ಟೀಸರ್ ವಿವಾದ; ಕನ್ನಡಿಗರ ಆಕ್ರೋಶಕ್ಕೆ ತುತ್ತಾದ ನಟ ನಾನಿ!!ಖ್ಯಾತ ತೆಲುಗು ನಟ ನ್ಯಾಚುರಲ್ ಸ್ಟಾರ್ ನಾನಿ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಗರ ಆಹಾರವಾಗಿದ್ದಾರೆ. |
![]() | ಟಾಲಿವುಡ್ಗೆ ಯಶ್ ಶೆಟ್ಟಿ ಪಾದಾರ್ಪಣೆಕನ್ನಡ ಚಿತ್ರಗಳಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿರುವ ಉದಯೋನ್ಮುಖ ನಟ ಯಶ್ ಶೆಟ್ಟಿಯವರು, ಟಾಲಿವುಡ್'ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. |
![]() | ಟಾಲಿವುಡ್ ನಟ ವಿಜಯ ದೇವರಕೊಂಡ ಮುಂದಿನ ಚಿತ್ರ 'JGM'ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟರಲ್ಲಿ ವಿಜಯ ದೇವರಕೊಂಡ ಕೂಡ ಒಬ್ಬರು. ಅರ್ಜುನ್ ರೆಡ್ಡಿ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ಚಿತ್ರದ ಮೂಲಕ ಸ್ಟಾರ್ ಗಿರಿ ಹೆಚ್ಚಿಸಿಕೊಂಡಿರುವ ಇವರು ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. |
![]() | ವಿಚ್ಛೇದನ ನಂತರ ಸಮಂತಾ ನಡೆಯಿಂದ ಮತ್ತೊಮ್ಮೆ ಅಕ್ಕಿನೇನಿ ಕುಟುಂಬಕ್ಕೆ ಬೇಸರ!ಟಾಲಿವುಡ್ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ಹಾಗೂ ನಾಗಚೈತನ್ಯ ಕಳೆದ ಅಕ್ಟೊಬರ್ 2ರಂದು ವಿಚ್ಛೇದನವನ್ನು ಘೋಷಿಸಿ, ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಈ ವಿಚಾರ ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. |
![]() | ಆರ್ಆರ್ಆರ್ ಬಳಿಕ ಮತ್ತೊಂದು ಭಾರತೀಯ ಚಿತ್ರದಲ್ಲಿ ಬ್ರಿಟೀಷ್ ನಟಿ ಓಲಿವಿಯಾ ಮೋರಿಸ್ ನಟನೆ!ಬ್ರಿಟಿಷ್ ಸಿನಿತಾರೆ ಒಲಿವಿಯಾ ಮೋರಿಸ್ ಮತ್ತೊಂದು ತೆಲುಗು ಪ್ರಾಜೆಕ್ಟ್ ನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ವರದಿಯಾಗಿದೆ. |
![]() | ಕೆಜಿಎಫ್ ರೀತಿ ಎರಡು ಭಾಗಗಳಲ್ಲಿ 'ಸಲಾರ್' ಸಿನಿಮಾ: ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ನಾಯಕನಾಗಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್' ಸಿನಿಮಾ ತಯಾರಾಗುತ್ತಿದೆ. ನಾಯಕಿಯಾಗಿ ಶ್ರುತಿಹಾಸನ್ ನಟಿಸಿದ್ದಾರೆ. |
![]() | ಶ್ರುತಿ ಹಾಸನ್ ಗೆ ಹುಟ್ಟುಹಬ್ಬದ ಸಂಭ್ರಮ: ಸಲಾರ್ ಚಿತ್ರದ ಪೋಸ್ಟರ್ ಬಿಡುಗಡೆ; 'ಎನರ್ಜಿ ಬಾಲ್' ಎಂದ ಪ್ರಭಾಸ್ನಟಿ ಶ್ರುತಿ ಹಾಸನ್ ಅವರು ಇಂದು 36ನೇ ವಸಂತಕ್ಕೆ ಕಾಲಿಟ್ಟಿದ್ದು, ಇಂದೇ ಅವರ ಸಲಾರ್ ಚಲನಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. |
![]() | ನಾಗ ಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮೊದಲ ಬಾರಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ನಾಗಾರ್ಜುನ!ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಮದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ ಕಾರಣ ಏನು ಎಂಬುದು ಇಬ್ಬರು ಮಾತನಾಡಿಲ್ಲ. |
![]() | ಎನ್ಟಿಆರ್ ಸಾವಿನ ನಂತರ ನಡೆದದ್ದನ್ನು 26 ವರ್ಷಗಳ ನಂತರ ಬಾಯ್ಬಿಟ್ಟ ಲಕ್ಷ್ಮಿ ಪಾರ್ವತಿ!ಟಾಲಿವುಡ್ ನಟ ನಂದಮೂರಿ ತಾರಕರಾಮರಾವ್ ನಿಧನದ ನಂತರ ಘಟನೆಯೊಂದನ್ನು ವೈಸಿಪಿ ನಾಯಕಿ ಲಕ್ಷ್ಮೀ ಪಾರ್ವತಿ 26 ವರ್ಷಗಳ ನಂತರ ಬಾಯ್ಬಿಟ್ಟಿದ್ದಾರೆ. |
![]() | ಮೆಗಾ ಅಭಿಮಾನಿಗಳಿಗೆ ನಿರಾಸೆ: 'ಆಚಾರ್ಯ' ಸಿನಿಮಾ ಬಿಡುಗಡೆ ಮುಂದೂಡಿದ ಚಿತ್ರತಂಡಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಆಚಾರ್ಯ' ಸಿನಿಮಾ ಬಿಡುಗಡೆಯನ್ನ ಮುಂದೂಡಲಾಗಿದೆ. ರಾಮ್ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ಸ್ಟಾರ್ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸಿದ್ದಾರೆ. |
![]() | ಸಮಂತಾ ಜೊತೆಗಿನ ವಿಚ್ಛೇದನ ಬಳಿಕ ನಟ ನಾಗ ಚೈತನ್ಯ ಮೊದಲ ಪ್ರತಿಕ್ರಿಯೆ ಹೀಗಿದೆ!ವಿಚ್ಛೇದನ ವಿಚಾರವಾಗಿ ಇದೇ ಮೊದಲ ಬಾರಿಗೆ ನಟ ನಾಗಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಂಗಾರ್ ರಾಜು ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದ ನಾಗಚೈತನ್ಯ ಅವರಿಗೆ ಮಾಧ್ಯಮದವರಿಂದ ವೈಯಕ್ತಿಕ ಪ್ರಶ್ನೆಗಳು ಎದುರಾದವು. |
![]() | ಇವರಿಂದಾಗಿಯೇ ನಾನು ಪುಷ್ಪ ಚಿತ್ರದ ಐಟಂ ಹಾಡಿಗೆ ಕುಣಿದೆ: ಸಮಂತಾಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದಲ್ಲಿ ‘ಊ .. ಅಂತೀಯ ಮಾವಾ .. ಊಹೂ ಅಂತೀಯ’ ಐಟಂ ಸಾಂಗ್ ಮೂಲಕ ಸಮಂತಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. |
![]() | ಟಾಲಿವುಡ್ ನಲ್ಲಿ ಕೋವಿಡ್ ಅಬ್ಬರ: ಹಿರಿಯ ನಟ ರಾಜೇಂದ್ರ ಪ್ರಸಾದ್ ಗೆ ಕೊರೊನಾ ಪಾಸಿಟಿವ್, ಆಸ್ಪತ್ರೆಗೆ ದಾಖಲುಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಗೆ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. |
![]() | ಟಾಲಿವುಡ್ ಸಿನಿಮಾ ನಿರ್ದೇಶಕ ಪಿ.ಚಂದ್ರಶೇಖರ್ ರೆಡ್ಡಿ ವಿಧಿವಶಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ. ಚಂದ್ರಶೇಖರ್ ರೆಡ್ಡಿ ಇಂದು ಬೆಳಗ್ಗೆ 8.30ಕ್ಕೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. |
![]() | ಗುರುತೇ ಸಿಗದ ರೀತಿಯಲ್ಲಿ ಬದಲಾದ ಅಕ್ಕಿನೇನಿ ನಾಗಾರ್ಜುನ ಪುತ್ರ!ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಇತ್ತೀಚೆಗೆ ಬಿಡುಗಡೆಯಾದ 'ಮೋಸ್ಟ್ ಎಲಿಜಬೆಲ್ ಬ್ಯಾಚುಲರ್' ಸಿನಿಮಾವು ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರ ಮೆಚ್ಚುಗೆ ಪಡೆದಿರೋದು ತಿಳಿದ ವಿಚಾರ. |