ಸದ್ಯ ದಿನಗರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರಕ್ಕೆ ರಘು ಶಾಸ್ತ್ರಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮನೋಜ್ ಪಾದಾರ್ಪಣೆ ಚಿತ್ರಕ್ಕಾಗಿ ಉತ್ತಮ ನಿರ್ದೇಶಕನ ನಿರೀಕ್ಷೆಯಲ್ಲಿದ್ದ ತೂಗುದೀಪ ಕುಟುಂಬಕ್ಕೆ ರಘು ಶಾಸ್ತ್ರಿ ಮೇಲೆ ಭರವಸೆ ಮೂಡಿದ್ದು ಮನೋಜ್ ಎಂಟ್ರಿಗೆ ಸಿದ್ಧತೆ ನಡೆದಿದೆ.