ಇದಕ್ಕೂ ಮೊದಲು ನಟಿಸಬೇಕಿದ್ದ ಅಮೀತ ಕುಲ್ಲಾಲ್, ದಿನಾಂಕಗಳು ಸರಿ ಹೊಂದದ್ದಕ್ಕೆ ಹೊರನಡೆದಿದ್ದಾರೆ. ಈಗ ಅವರನ್ನು ಅನುಷಾ ರಂಗನಾಥನ್ ಬದಲಿಸಿದ್ದಾರೆ. "ಅಮೀತ ಅವರ ದಿನಾಂಕ ನಮ್ಮ ಚಿತ್ರೀಕರಣಕ್ಕೆ ಹೊಂದಾಣಿಕೆ ಆಗದೆ ಹೋಗಿದ್ದರಿಂದ, ಅವರು ಈಗ ಸಿನೆಮಾ ತಂಡದಿಂದ ಹೊರನಡೆದಿದ್ದು ಈಗ ಅನುಷಾ ನಮ್ಮನ್ನು ಸೇರಿದ್ದಾರೆ" ಎನ್ನುತ್ತಾರೆ ಹರಿಪ್ರಸಾದ್.