"ನಮ್ಮ ಚಿತ್ರೀಕರಣಕ್ಕೆ ಹವಾಮಾನ ಸಹಕರಿಸಲಿಲ್ಲ ಆದುದರಿಂದ ನಾವು ಕಾಶ್ಮೀರಕ್ಕೆ ಹೋಗಬೇಕಾಯಿತು" ಎನ್ನುತ್ತಾರೆ ತರುಣ್. ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ಪ್ರಣೀತ ಸುಭಾಷ್, ಆಶಿಕಾ ರಂಗನಾಥ್ , ಸುಧಾ ಬೆಳವಾಡಿ ಮತ್ತು ಕೃಷ್ಣ ವಂಶಿ ಮತ್ತಿತರು ಸೇರಿದಂತೆ ಚಿತ್ರತಂಡದಲ್ಲಿ ೧೧೦ ಸದಸ್ಯರಿದ್ದಾರಂತೆ.