ಸೈಮಂಡ್ಸ್ ಒಳ್ಳೆಯ ಕ್ರಿಕೆಟಿಗ ಎಂದು ಅಂದುಕೊಂಡಿದ್ದೆ, ಆತನಲ್ಲಿ ಒಬ್ಬ ಒಳ್ಳೆಯ ಕತೆಗಾರ ಸಹ ಇದ್ದಾನೆ. 2008ರಲ್ಲಿ ಮಂಕಿ ಗೇಟ್ ಕತೆಯನ್ನು ಮಾರಾಟ ಮಾಡಿದ್ದರು. 2018ರಲ್ಲೂ ಚೆನ್ನಾಗಿ ಮಾರಾಟ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ಪ್ರಪಂಚ ಬಹಳಷ್ಟು ಬೆಳೆದಿದೆ. ನೀವೂ ಬೆಳೆದು ದೊಡ್ಡವರಾಗಿ ಎಂದು ಭಜ್ಜಿ ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ. ಇನ್ನು ಹರ್ಭಜನ್ ಸಿಂಗ್ ತಮ್ಮ ಬಳಿ ಅತ್ತು ಕ್ಷಮೆ ಕೇಳಿದ್ದರು ಎಂಬ ಸೈಮಂಡ್ಸ್ ವಾದವನ್ನು ಭಜ್ಜಿ ಅಲ್ಲಗೆಳೆದಿದ್ದಾರೆ.