ಮುಂಬೈನಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಬ್ಯಾಟಿಂಗ್ ವೇಳೆ ಮೊದಲ ಓವರ್ ನಲ್ಲೇ ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಇಬ್ಬರು ಚೆಂಡನ್ನು ಹಿಡಿಯಲು ತಾವಿಬ್ಬರು ಜಿದ್ದಿಗೆ ಬಿದ್ದಂತೆ ಓಡಿದ್ದರು. ಇಲ್ಲಿ ಜಡೇಜಾರ ವೇಗ ಕಂಡು ಕೊನೆಗೆ ಕೊಹ್ಲಿಯೇ ಸುಮ್ಮನಾದರು. ಡೈವ್ ಮಾಡಿ ಚೆಂಡನ್ನು ಹಿಡಿದ ಜಡೇಜಾ ಚೆಂಡನ್ನು ಕೊಹ್ಲಿ ಕೈಗೆ ಎಸೆದರು.