ಲಕ್ಷ್ಮಿ ದೆವಿಗೂ ಮುನ್ನ ಆತ ಮತ್ತೊಬ್ಬ ಮಹಿಳೆಗೆ ಇದೇ ರೀತಿ ಒತ್ತಾಯ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ನಾನು ಈ ಹಿಂದೆ ಯಾವತ್ತೂ ನೋಡಿಲ್ಲ, ನನಗೆ ಬ್ಯಾಂಕ್ ಅದಿಕಾರಿಗಳು ಗೊತ್ತು, ಪಿಂಚಣಿ ಬರುವಂತೆ ಮಾಡಲು ಸಹಾಯ ಮಾಡುವುದಾಗಿ ಕರೆತಂದ ಎಂದು ಮಹಿಳೆ ಹೇಳಿದ್ದಾರೆ. ನಾನು ಮತ್ತೊಬ್ಬ ಮಹಿಳೆ ಜೊತೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಕರೆದುಕೊಂಡು ಬಂದ. ಹೆಸರು ಕೇಳಿದರೇ ಹೇಳಲಿಲ್ಲ, ನಾನು 60 ಸಾವಿರ ರು. ಮೌಲ್ಯದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ ಎಂದು ಲಕ್ಷ್ಮಿ ದೇವಿ ತಿಳಿಸಿದ್ದಾರೆ.