ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ಮಾಜಿ ಪ್ರಧಾನಮಂತ್ರಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನ, ಆಡಳಿ, ಕಾರ್ಯವೈಖರಿ, ಅಧಿಕಾರಾವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ, ರಾಜಕೀಯ ವೈರಿಗಳೊಂದಿಗೆ ಬೆಳೆಸಿದ ಸ್ನೇಹದ ಸನ್ನಿವೇಶಗಳನ್ನು ಪಕ್ಷಬೇಧ, ಭಿನ್ನತೆಗಳನ್ನು ಮರೆತ ವಿವಿಧ ರಾಜಕೀಯ ಮುಖಂಡರು ಹಾಗೂ ಸ್ವಾಮೀಜಿಗಳು ಗುಣಗಾನ ಮಾಡಿದರು.