ವರ್ಷಗಳ ಬಳಿಕ ಇಬ್ಬರೂ ಸಹೋದರರು ಮದುವೆ ಮಾಡಿಕೊಂಡು ಮುಂಬೈನಲ್ಲಿಯೇ ನೆಲೆಯೂರಿದರು. ಆನಂದ್ ಅವರ ತಂದೆ ಅನಾರೋಗ್ಯಕ್ಕೀಡಾಗಿ, ಅಂತಿಮ ಕ್ಷಣದಲ್ಲಿ ತನ್ನ ಮಕ್ಕಳನ್ನು ನೋಡಬೇಕೆಂದು ಬಯಸಿದ್ದರು. ಈ ವೇಳೆ ಆನಂದ್ ಅವರ ಹಳೆಯ ವಿಳಾಸಕ್ಕೆ ಟೆಲಿಗ್ರಾಂ ಕಳುಹಿಸಲಾಗಿದೆ. ಆದರೆ, ಆ ವಿಳಾಸದಲ್ಲಿ ಆ ರೀತಿಯ ವ್ಯಕ್ತಿಗಳು ಯಾರೂ ಇಲ್ಲವೆಂದು ಕುಟುಂಬಸ್ಥರಿಗೆ ತಿಳಿದುಬಂದಿದೆ.