ಕೆ.ವಿ.ರಾಮಪ್ರಸಾದ್ ಅವರು ನಮ್ಮ ಭೂಮಿಯನ್ನು ಕಬಳಿಸಲು ಕಳೆದ 11 ವರ್ಷಗಳಿಂದಲೂ ಯತ್ನ ನಡೆಸುತ್ತಿದ್ದರು. ನಮ್ಮ ಬಳಿ ಅಸಲಿ ಕಾಳೆಗಳಿದ್ದು, ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೆವು. ಈಗಲು ನಮಗೆ ಕಿರುಕುಳ ನೀಡುತ್ತಲೇ ಇದ್ದಾರೆ. ಹೀಗಾಗಿ ನಾವು ಮುನಿಯಪ್ಪ ಅವರ ನಿವಾಸದ ಎದುರೇ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಕೈಗೊಂಡಿದ್ದೆವು ಎಂದು ಮುನಿಯಪ್ಪ ಅವರು ಹೇಳಿದ್ದಾರೆ.