ಪ್ರತೀಯೊಬ್ಬ ಸರ್ಕಾರಿ ನೌಕರರೂ ಯಾವುದೇ ರಾಜಕೀಯ ಅಥವಾ ರಾಜಕೀಯಕ್ಕೆ ಹತ್ತಿರ ಇರುವ ಸಂಘಟನೆಗಳಿಂಗ ತಟಸ್ಥವಾಗಿದ್ದು, ಅಂತರ ಕಾಯ್ದುಕೊಳ್ಳಬೇಕೆಂಬುದು ನಿಯಮವಾಗಿದೆ. ಹಾಗಿದ್ದಾಗ ಮಾತ್ರ ಸಾರ್ವಜನಿಕ ಸೇವಕರು ಜನರ ದೃಷ್ಟಯಲ್ಲಿ ಪರಿಶುದ್ಧರಾಗಿ ಇರಲು ಸಾಧ್ಯ. ಅಲ್ಲದೆ, ಚುನಾವಣೆ ಹತ್ತಿರುವುದರಿಂದ ಇನ್ನು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳುತ್ತದೆ.