ಚೆನ್ನಮ್ಮನಕೆರೆ ಅಚ್ಚುಕಟ್ಟು ನಿವಾಸಿ 41 ವರ್ಷದ ನಾಗರಾಜ್ ಎಂಬಾತ ಆತ್ಮಹತ್ಯೆಗೆ ಶರಣಾದ ಆರೋಪಿ. ಜಾಮೀನಿನ ಹೊರಬಂದಿದ್ದ ನಾಗರಾಜ್ ಒಬ್ಬಂಟಿಯಾಗಿ ವಾಸಿಸುತ್ತಿದ್ದ. ಇನ್ನು ಅತ್ತೆ ರಾಜಮ್ಮ ಮತ್ತು ಭಾಮೈದ ಹರೀಶ್ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ನಾಗರಾಜ್ ವಿಡಿಯೋ ಮಾಡಿದ್ದಾರೆ.