ಸೋಮವಾರ ಜಗಜೀವನ್ ರಾಮ್ ನಗರದಲ್ಲಿದ್ದ ತನ್ನ ಪತ್ನಿಯ ಮನೆಗೆ ತೆರಳಿದ್ದ ಪ್ರವೀಣ್, ವಾಪಸ್ ಮನೆಗೆ ಬರುವಂತೆ ಮನವಿ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ, ಈ ವೇಳೆ ಜಗಳ ಬಿಡಿಸಲು ಮಧ್ಯ ಆಗಮಿಸಿದ ನಾದಿನಿ ಕೆನ್ನೆಗೆ ಪ್ರವೀಣ್ ಬಾರಿಸಿದ್ದಾನೆ, ಇದರಿಂದ ಕೋಪಗೊಂಡ ಅಕ್ಕ ತಂಗಿಯರು ಸೇರಿ ರಾಯಪ್ಪುರಂ ನಿವಾಸಿಯಾದ ಪ್ರವೀಣ್ ಮೆಲೆ ಹಲ್ಲೆ ನಡೆಸಿದ್ದಾರೆ,