ಬೆಂಗಳೂರು: ನಗರದ ಶ್ರೀ ಶ್ರೀ ಆಯುರ್ವೇದ ಕಾಲೇಜಿನಲ್ಲಿ 2019ರ ರಾಜ್ಯ ಯುವ ಸಂಸತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು,.ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟಾರ್ ಶಿವಾನಂದ ಕಾಪಸಿ ಕಾರ್ಯಕ್ರಮ ಉದ್ಘಾಟಿಸಿದರು, ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 60 ಯುವಕರು ಭಾಗವಹಿಸಿದ್ದರು,.ಶ್ರೀ ಶ್ರೀ ಆಯುರ್ವೇದ ಕಾಲೇಜಿನ ಅಂಜನಾಕ್ಷಿ ಎಂ.ಎಸ್ ಅವರಿಗೆ ರಾಜ್ಯ ಯುವ ಸಂಸತ್ತು ಪ್ರಶಸ್ತಿ ದೊರತಿದೆ, ಮೆಕ್ಯಾನಿಕಲ್ ಎಂಜಿನೀಯರ್ ಜಯಂತ್ ಎನ್ ಆರ್ ಎಂಬವರಿಗೆ 2ನೇ ಸ್ಥಾನ ದೊರಕಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ
ಬೆಂಗಳೂರು: ನಗರದ ಶ್ರೀ ಶ್ರೀ ಆಯುರ್ವೇದ ಕಾಲೇಜಿನಲ್ಲಿ 2019ರ ರಾಜ್ಯ ಯುವ ಸಂಸತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು,.ರಾಜೀವ್ ಗಾಂಧಿ ಆರೋಗ್ಯ ವಿವಿ ರಿಜಿಸ್ಟಾರ್ ಶಿವಾನಂದ ಕಾಪಸಿ ಕಾರ್ಯಕ್ರಮ ಉದ್ಘಾಟಿಸಿದರು, ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು 60 ಯುವಕರು ಭಾಗವಹಿಸಿದ್ದರು,.ಶ್ರೀ ಶ್ರೀ ಆಯುರ್ವೇದ ಕಾಲೇಜಿನ ಅಂಜನಾಕ್ಷಿ ಎಂ.ಎಸ್ ಅವರಿಗೆ ರಾಜ್ಯ ಯುವ ಸಂಸತ್ತು ಪ್ರಶಸ್ತಿ ದೊರತಿದೆ, ಮೆಕ್ಯಾನಿಕಲ್ ಎಂಜಿನೀಯರ್ ಜಯಂತ್ ಎನ್ ಆರ್ ಎಂಬವರಿಗೆ 2ನೇ ಸ್ಥಾನ ದೊರಕಿದೆ..KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ